ಸುಬ್ರಹ್ಮಣ್ಯದಲ್ಲಿ ಕೆ.ಕೆ.©¯ÁðgÀªÀgÀ ಕುಟುಂಬಸ್ಥರುಸುಬ್ರಹ್ಮಣ್ಯ- ದೆಹಲಿಯ ಉದ್ಯಮಿ ಕೆ.ಕೆ.©¯ÁðgÀªÀgÀ ರವರ ಕುಟುಂಬಸ್ಥರು ಆ.26ರಂದು ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು. ಬೆಳಗ್ಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ©¯ÁðgÀªÀgÀ ಧರ್ಮ ಪತ್ನಿ ಜೋತ್ಸ್ನಾ ಪೊದ್ದಾರ್, ಪುತ್ರ ಅಕ್ಷಯ್ ಪೊದ್ದಾರ್ ಹಾಗೂ ಮಗಳು ಪೂಜಾ ಪೊದ್ದಾರ್ ಸಂಕಲ್ಪ ನೆರವೇರಿಸಿ ಶ್ರೀ ದೇವರಿಗೆ ಮಹಾಭಿಷೇಕ ಸೇವೆ ಸಲ್ಲಿಸಿದರು. ಇವರೊಂದಿಗೆ ಮಾಧವ ಪೊದುವಾಳ್ ಪಯ್ಯನ್ನೂರ್, ಹರೀಶ್ ಮೂಲ್ಕಿ, ದಿಲೀಪ್ ಬೆಂಗಳೂರು, ಯೋಗೀಶ್ ಬೆಳ್ತಂಗಡಿ, ವಸಂತ್ ಆಂಚನ್ ಬೆಂಗಳೂರು ಮತ್ತು ಸ್ಳಳೀಯರಾದ ಗಣೇಶ್ ಕಾಶಿಕಟ್ಟೆ ಉಪಸ್ಥಿತರಿದ್ದರು. ಕ್ಷೇತ್ರಕ್ಕೆ ಬಂದ ಇವರನ್ನು ದೇವಳದ ಶಿಷ್ಟಾಚಾರ ಅಧಿಕಾರಿ ಎ.ವೆಂಕಟ್ರಾಜ್,ಮೋಹನ್ ನಂಬಿಯಾರ್ ಸ್ವಾಗತಿಸಿದರು.
Sunday, 26 August 2012
KK Birla Family
ಸುಬ್ರಹ್ಮಣ್ಯದಲ್ಲಿ ಕೆ.ಕೆ.©¯ÁðgÀªÀgÀ ಕುಟುಂಬಸ್ಥರುಸುಬ್ರಹ್ಮಣ್ಯ- ದೆಹಲಿಯ ಉದ್ಯಮಿ ಕೆ.ಕೆ.©¯ÁðgÀªÀgÀ ರವರ ಕುಟುಂಬಸ್ಥರು ಆ.26ರಂದು ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು. ಬೆಳಗ್ಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ©¯ÁðgÀªÀgÀ ಧರ್ಮ ಪತ್ನಿ ಜೋತ್ಸ್ನಾ ಪೊದ್ದಾರ್, ಪುತ್ರ ಅಕ್ಷಯ್ ಪೊದ್ದಾರ್ ಹಾಗೂ ಮಗಳು ಪೂಜಾ ಪೊದ್ದಾರ್ ಸಂಕಲ್ಪ ನೆರವೇರಿಸಿ ಶ್ರೀ ದೇವರಿಗೆ ಮಹಾಭಿಷೇಕ ಸೇವೆ ಸಲ್ಲಿಸಿದರು. ಇವರೊಂದಿಗೆ ಮಾಧವ ಪೊದುವಾಳ್ ಪಯ್ಯನ್ನೂರ್, ಹರೀಶ್ ಮೂಲ್ಕಿ, ದಿಲೀಪ್ ಬೆಂಗಳೂರು, ಯೋಗೀಶ್ ಬೆಳ್ತಂಗಡಿ, ವಸಂತ್ ಆಂಚನ್ ಬೆಂಗಳೂರು ಮತ್ತು ಸ್ಳಳೀಯರಾದ ಗಣೇಶ್ ಕಾಶಿಕಟ್ಟೆ ಉಪಸ್ಥಿತರಿದ್ದರು. ಕ್ಷೇತ್ರಕ್ಕೆ ಬಂದ ಇವರನ್ನು ದೇವಳದ ಶಿಷ್ಟಾಚಾರ ಅಧಿಕಾರಿ ಎ.ವೆಂಕಟ್ರಾಜ್,ಮೋಹನ್ ನಂಬಿಯಾರ್ ಸ್ವಾಗತಿಸಿದರು.
Subscribe to:
Post Comments (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...
No comments:
Post a Comment