Sunday, 26 August 2012

KK Birla Family


ಸುಬ್ರಹ್ಮಣ್ಯದಲ್ಲಿ ಕೆ.ಕೆ.©¯ÁðgÀªÀgÀ  ಕುಟುಂಬಸ್ಥರುಸುಬ್ರಹ್ಮಣ್ಯ- ದೆಹಲಿಯ ಉದ್ಯಮಿ ಕೆ.ಕೆ.©¯ÁðgÀªÀgÀ ರವರ ಕುಟುಂಬಸ್ಥರು ಆ.26ರಂದು ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು. ಬೆಳಗ್ಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ©¯ÁðgÀªÀgÀ  ಧರ್ಮ ಪತ್ನಿ ಜೋತ್ಸ್ನಾ ಪೊದ್ದಾರ್, ಪುತ್ರ ಅಕ್ಷಯ್ ಪೊದ್ದಾರ್ ಹಾಗೂ ಮಗಳು ಪೂಜಾ ಪೊದ್ದಾರ್ ಸಂಕಲ್ಪ ನೆರವೇರಿಸಿ ಶ್ರೀ ದೇವರಿಗೆ ಮಹಾಭಿಷೇಕ ಸೇವೆ ಸಲ್ಲಿಸಿದರು. ಇವರೊಂದಿಗೆ ಮಾಧವ ಪೊದುವಾಳ್ ಪಯ್ಯನ್ನೂರ್, ಹರೀಶ್ ಮೂಲ್ಕಿ, ದಿಲೀಪ್ ಬೆಂಗಳೂರು, ಯೋಗೀಶ್ ಬೆಳ್ತಂಗಡಿ, ವಸಂತ್ ಆಂಚನ್ ಬೆಂಗಳೂರು ಮತ್ತು ಸ್ಳಳೀಯರಾದ ಗಣೇಶ್ ಕಾಶಿಕಟ್ಟೆ ಉಪಸ್ಥಿತರಿದ್ದರು. ಕ್ಷೇತ್ರಕ್ಕೆ  ಬಂದ ಇವರನ್ನು ದೇವಳದ ಶಿಷ್ಟಾಚಾರ ಅಧಿಕಾರಿ ಎ.ವೆಂಕಟ್ರಾಜ್,ಮೋಹನ್ ನಂಬಿಯಾರ್ ಸ್ವಾಗತಿಸಿದರು.

ABVP PRESS


ಪುತ್ತೂರು: ಅಸ್ಸಾಂ ಹಿಂಸಾಚಾರ ಹಾಗೂ ಬಾಂಗ್ಲಾ ನುಸುಳುಕೋರರ ಮೂಲಕ ಈ ದೇಶವನ್ನು  ವಿಭಜಿಸುವ ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ ಎಂದು  ಅಖಿಲ ಭಾರತೀಯ «zÁåyð  ಪರಿಷತ್ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ²¯Áð®Ä  ಹೇಳಿದರು.
ಪುತ್ತೂರಿನಲ್ಲಿ   ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿಣಾಕ್ಷ ²¯Áð®Ä  , ಅಸ್ಸಾಂ ಬೊಡೋ ಕ್ಷೇತ್ರ ಮತ್ತು  ಗಡಿ ಪ್ರದೇಶದ ಜಿಲ್ಲೆಗಳಲ್ಲಿ  ಉಂಟಾಗಿರುವ ದಂಗೆಗಳಿಗೆ ಬಾಂಗ್ಲಾದೇಶಿ ನುಸುಳುಕೋರರ ಪೂರ್ವಯೋಜಿತ ಹಾಗೂ ರಾಜಕೀಯ ಪ್ರೇರಿತ ಷಡ್ಯಂತ್ರವೇ ಕಾರಣವಾಗಿದೆ.ಸುಮಾರು  3.5 ಕೋಟಿ ಬಾಂಗ್ಲಾ ನುಸುಳುಕೋರರು  ಹಳ್ಳಿಹಳ್ಳಿಗಳನ್ನು  ಆಶ್ರಯಿಸಿಕೊಂಡು ಅಲ್ಲಿನ ಮೂಲನಿವಾಸಿಗಳ ಮೇಲೆಯೇ ದಾಳಿ ಮಾಡಿದ್ದಾರೆ. ಎಬಿವಿಪಿ ಈ ಬಗ್ಗೆ ಅಧಿಕೃತವಾದ ಅಧ್ಯಯನ ಮಾಡಿದ್ದು  ¸ÀPÁðgÀªÉà ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಎಚ್ಚೆತ್ತುಕೊಂಡು  ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.ಈ ಅಸ್ಸಾಂ ಗಲಭೆ ಹಾಗೂ ನುಸುಳುಕೋರರಿಂದಾಗಿ ದೇಶದ ಸಮಗ್ರತೆಗೆ , ಏಕತೆಗೆ ಧಕ್ಕೆ ಬರುತ್ತಿದ್ದು  ಈ ಮೂಲಕ ಇಡೀ ದೇಶವನ್ನು  ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು  ರೋಹಿಣಾಕ್ಷ ಹೇಳಿದರು.ಇದರ ಜೊತೆಗೆ ಸೈಬರ್ ವಾರ್ ಕೂಡಾ ಆರಂಭವಾಗಿದ್ದು  ವೆಬ್ ಸೈಟ್ ಹಾಗೂ ಸಾಮಾಜಿಕ ತಾಣಗಳ ಮೂಲಕ ತಪ್ಪು ಸಂದೇಶ ರವಾನಿಸುವ ಕೆಲಸ ನಡೆಯುತ್ತಿದೆ.ಈಗಾಗಲೇ 120 ಕ್ಕೂ ಹೆಚಚು ವೆಬ್ಸೈಟ್ಗಳನ್ನು  ¸ÀPÁðgÀ ರದ್ದು ಮಾಡಿದ್ದರೂ ವಿವಿಧ ಹೆಸರಿನಲ್ಲಿ  ಇನ್ನೂ PÁAiÀiÁðವರಿಸುತ್ತಿರುವುದು  ಕಂಡುಬಂದಿದೆ.ಹೀಗಾಗಿ ತಕ್ಷಣವೇ ಕೇಂದ್ರ ¸ÀPÁðgÀ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ರೋಹಿಣಾಕ್ಷ ²¯Áð®Ä ಹೇಳಿದರು.
ಸುದ್ದಿಗೋಷ್ಟಿಯಲ್ಲಿ  ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್ರಾಜ್ ಬೆದ್ರೋಡಿ , ನಗರ PÁAiÀÄðzÀ²ð  ತಿಲಕ್ , ನಗರ ಪ್ರಮುಖ್ ವಿರುಪಾಕ್ಷ ಮಚ್ಚಿಮಲೆ ಉಪಸ್ಥಿತರಿದ್ದರು.
 

Vijaya Mallya

 ಖ್ಯಾತ ಉದ್ಯಮಿ ಹಾಗೂ ಯುಬಿ. ಗ್ರೂಪ್ನ ಮಾಲಕ ಡಾ. ವಿಜಯ ಮಲ್ಯ ಅವರು ಅ.23ರಂದು ಸಂಜೆ  ಕುಕ್ಕೆಶ್ರೀಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ¸ÀªÀĦð¹zÀgÀÄ. ಕಳೆದ ಏಪ್ರಿಲ್ ತಿಂಗಳಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ ವಿಜಯ ಮಲ್ಯರು ಚಿನ್ನದ ಬಾಗಿಲನ್ನು ಶ್ರೀ ದೇವರಿಗೆ C¦ð¸ÀĪÀ  ಸಂಕಲ್ಪ ಮಾಡಿದ್ದರು. ಅದೇ ರೀತಿ ಸುಮಾರು ರೂ.80ಲಕ್ಷ ಮೌಲ್ಯದ ಎರಡೂವರೆ ಕೆ.ಜಿ ತೂಕದ ಸ್ವರ್ಣದ್ವಾರವನ್ನು  ಕ್ಷೇತ್ರಾಧಿಪ ಕುಕ್ಕೆ ಸುಬ್ರಹ್ಮಣ್ಯನಿಗೆ C¦ðಸಿದರು. ಚಿನ್ನದ ನಾಜೂಕಾದ ಕೆಲಸವನ್ನು ಕಾರ್ಕಳ ತಾಲೂಕಿನ ಮಾಳದ ಸುಧಾಕರ ಡೋಂಗ್ರೆ ಮತ್ತು ತಂಡದವರು ಕಳೆದ ಎರಡು ತಿಂಗಳಿನಿಂದ ಮಾಡಿ ಮುಗಿಸಿದ್ದಾರೆ. ಈ ಚಿನ್ನದದ್ವಾರವನ್ನು ಶ್ರೀ ದೇವಳದ ಗರ್ಭಗುಡಿಯ ಹೊರಗಿನ ಮಂಟದ ಬಾಗಿಲಿಗೆ ಹೊದಿಸಲಾಯಿತು.
  ಗುರುವಾರ ವಿಜಯ ಮಲ್ಯರು ಮಂಗಳೂರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಮಲ್ಯರೊಂದಿಗೆ ಪಿಂಕಿ ಲಾಲ್ವಾಣಿ,ನಪೀಸಾ ಮತ್ತು ಮೇಜರ್ ರಾಜೇಶ್ ಮಿತ್ರ ಇದ್ದರು. ಶ್ರೀ ಕ್ಷೇತ್ರದಲ್ಲಿ ಆನೆ, ಮಂಗಳವಾದ್ಯದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಆರಂಭದಲ್ಲಿ ಸ್ವರ್ಣದ್ವಾರದ ಕೆತ್ತನೆಯನ್ನು ವೀಕ್ಷಿಸಿದ ವಿಜಯ ಮಲ್ಯ ಶ್ರೀ ದೇವಳದ ಗರ್ಭಗುಡಿಯ ಎದುರು ¸ÀªÀĦðಸಿದರು. ದೇವಳದ ಪ್ರಧಾನ ಅರ್ಚಕ ವೆ.ಮೂ.ಬಿ.ಕೇಶವ ಜೋಗಿತ್ತಾಯರು zsÁ«Äð ಕ ವಿಧಿವಿಧಾನಗಳನ್ನು ನೆರವೇರಿಸಿದರು.ಪುರೋಹಿತರಾದ ಮಧುಸೂದನ ಕಲ್ಲೂರಾಯರು ಸಂಕಲ್ಪ ವಿಧಿಯನ್ನು ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ, ಸಮಿತಿ ಸದಸ್ಯರಾದ ಚಂದ್ರಶೇಖರ ತಳೂರು, ಸುಬ್ರಹ್ಮಣ್ಯ ಭಟ್, ಮೋಹನ್ ರಾಮ್ ಸುಳ್ಳಿ, ಕಿಶೋರ್ ಶೀರಾಡಿ, ಮೋನಪ್ಪ ಮಾನಾಡು, ವನಜಾ ವಿ. ಭಟ್, ಯಮುನಾ ರೈ, ಕಾರ್ಯನಿರ್ವಹಣಾಧಿಕಾರಿಗಳಾದ ಎಚ್.ಎಂ.ಕಾಳಿ ಮತ್ತು ರವೀಂದ್ರ ಉಪಸ್ಥಿತರಿದ್ದರು.
 ಸ್ವರ್ಣದ್ವಾರ:
   2.400ಕೆಜಿ ಚಿನ್ನದಲ್ಲಿ ¤«Äðತವಾದ ಈ ಸುವರ್ಣ ದ್ವಾರದಲ್ಲಿ ಶಿಲ್ಪಿ ಸುಧಾಕರ ಡೋಂಗ್ರೆಯವರು ನಾಗಾಭರಣ, ಹೆಡೆ, ಬಳ್ಳಿ, ಗಜಪಡಿಗಳನ್ನು ನಾಜೂಕಾಗಿ ರಚಿಸಿರುತ್ತಾರೆ. ಶ್ರೀ ದೇವರಿಗೆ ಸಮರ್ಪಣೆ ಮಾಡಿದ ವೇಳೆ ವಿಜಯ ಮಲ್ಯ ತನ್ನ ಇಷ್ಟಾರ್ಥ ನೆರವೇರಿದಲ್ಲಿ ಗರ್ಭಗುಡಿಯ ಮಹಾದ್ವಾರಕ್ಕೆ ಚಿನ್ನದ ಬಾಗಿಲನ್ನು ಶೀಘ್ರವೇ C¦ðಸುವುದಾಗಿ ಸಂಕಲ್ಪ ಮಾಡಿದರು.
  ವಿಜಯಮಲ್ಯ ಹಾಗೂ ಪರಿವಾರದವರನ್ನು ಕೇಶವ ಜೋಗಿತ್ತಾಯರು ಶಾಲು ಹೊದಿಸಿ, ಗಂಧಪ್ರಸಾದ ಹಾಗೂ ಮಹಾಪ್ರಸಾದ ನೀಡಿ ಹರಸಿದರು.
 

Saturday, 25 August 2012

Mahaligeshwar Temple Puttur


ನಾಡಿನ ಇತಿಹಾಸ ಪ್ರಸಿದ್ದ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ fÃuÉÆÃðzÁÞgÀ  ಕಾರ್ಯಗಳು ಭರದಿಂದ ನಡೆಯುತ್ತಿದ್ದು , ಭಕ್ತಾದಿಗಳು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ , ಮತ್ತಷ್ಟು ಉತ್ಸಾಹದಿಂದ ಕರಸೇವೆಯಲ್ಲಿ ಭಾಗವಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯು ದೇವಾಲಯಗಳ ತವರು.ಇಲ್ಲಿನ ಪ್ರತಿಯೊಂದು  ಊರಿನಲ್ಲೂ ದೇವಾಲಯಗಳು ಇವೆ. ಎಲ್ಲಾ ದೇವಾಸ್ತಾನಗಳಿಗೂ ಸುದೀರ್ಘ ಇತಿಹಾಸ ಇದೆ. ಕೆಲವು ರೋಚಕ ಸಂಗತಿಗಳು ಇವೆ. ಅವುಗಳಲ್ಲಿ  ಕೆಲವು ತೀರಾ ಪ್ರಾಚೀನ ದೇವಸ್ಥಾನಗಳೂ ಇವೆ. ಅಂತಹ ದೆಗುಲಗಳ ಸಾಲಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರುತ್ತದೆ. ಸುಮಾರು  300 ವರ್ಷಗಳ ಇತಿಹಾಸ ಮೇಲ್ನೋಟಕ್ಕೆ ಕಂಡುಬರುವ ಈ ದೇವಸ್ಥಾನದ ಇತಿಹಾಸ ಕೆದುತ್ತಾ ಹೋದರೆ 12 ನೆಯ ಶತಮಾನಕ್ಕೆ ಬಂದು ನಿಲ್ಲುತ್ತದೆ. ಇಂತಹ ಪ್ರಸಿದ್ದ ಹಾಗೂ ಪೌರಾಣಿಕ ದೇವಸ್ಥಾನದ ಸಾನಿದ್ಯ ವೃದ್ಧಿಗಾಗಿ  ಪುನರ್ನವೀಕರಣ ಮಾಡಬೇಕಾದ್ದು  ಭಕ್ತಾದಿಗಳ ಕೆಲಸ. ದೇವಸ್ಥಾನದ ಪ್ರಾಕಾರದಲ್ಲಿ , ಕಟ್ಟಡದಲ್ಲಿ  2 ಅಥವಾ ಹೆಚ್ಚಿನ ದೋಷಗಳು ಬಂದಾಗ ಅದು ಜೀರ್ಣತೆಯ ಸಂಕೇತ. ಈ ಸಂದರ್ಭದಲ್ಲಿ  ಭಕ್ತಾದಿಗಳ ಪರವಾಗಿ ಆಡಳಿತವು  ಸಾನಿಧ್ಯ ಪರಿಪೂಣಗೊಳಿಸುವುದು  ಕರ್ತವ್ಯ. ಹೀಗಾಗಿ  ಶಾಸ್ತ್ರಗಳ ಪ್ರಕಾರ ದೇವರ ಹಿತವನ್ನು ಅಷ್ಟಮಂಗಲದ ಮೂಲಕ ತಿಳಿದುಕೊಂಡು  fÃuÉÆÃðzÁÞgÀ ಮಾಡುವುದು  ನಿಯಮ. ಅದೇ ಪ್ರಕಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಈ ಎಲ್ಲಾ ಪ್ರಕ್ರಿಯೆ ನಡೆಸಿ  ಬಾಲಾಲಯ ¤«Äð¹ ದೇವರ ಪ್ರತಿಷ್ಟೆ ಮಾಡಿ  ಹಳೆ ಕಟ್ಟಡ ತೆರವುಗೊಳಿಸಿ , ಹೊಸಕಟ್ಟಡ ¤ªÀiÁðt   ಮಾಡುವ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ  ಕಳೆದ ಒಂದು ವರ್ಷದಿಂದ ಮರ ಹಾಗೂ ಶಿಲಾ ಕೆತ್ತನೆಗಳು ನಡೆಯುತ್ತಿದೆ. ಭಕ್ತರು  ಕರ ಸೇವಕರಾಗಿ ತಂಡೋಪ ತಂಡವಾಗಿ ಮುನ್ನುಗ್ಗಿ ಬರುತ್ತಿದ್ದಾರೆ. ಜಿಲ್ಲೆಯ ಬೇರೆ ಯಾವುದೇ ದೇವಸ್ಥಾನದಲ್ಲಿ  ಇಂತಹ ಸ್ಪಂದನೆ ಸಿಕ್ಕಿರಲಿಲ್ಲ.
ಬೈಟ್  - ಎಸ್.ಎಂ.ಪ್ರಸಾದ್, ಮುನಿಯಂಗಳ
          ವಾಸ್ತು ಶಾಸ್ತ್ರಜ್ಞ

ದೇವಸ್ಥಾನದ ಕೆಲಸ ಕಾರ್ಯಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು , ಸುತ್ತುಪೌಳಿ ಕೆಲಸವೂ ನಡೆಯುತ್ತಿದೆ. ಅ.24 ರಂದು ದೇಗುಲದ ಗರ್ಭಗುಡಿಗೆ ಪಾದುಕಾನ್ಯಾಸ ನಡೆಯಲಿದೆ.ಇದುವರೆಗೆ ಯಾವುದೇ ವಿಘ್ನಗಳು ಇಲ್ಲದೆ ನಡೆದುಕೊಂಡು ಬಂದಿದೆ ಎಂದು  ದೇವಸ್ಥಾನದ ತಂತ್ರಿ ರವೀಶ್ ತಂತ್ರಿ ಹೇಳುತ್ತಾರೆ.
ಬೈಟ್ - ರವೀಶ್ ತಂತ್ರಿ
         ತಂತ್ರಿಗಳು

ಮಹಾಲಿಂಗೇಶ್ವರ ದೇವಸ್ಥಾನದ ಕೆಲಸಗಳು ಅತ್ಯಂತ ಸಾಂಗವಾಗಿ ನಡೆಯುತ್ತಿದೆ. ಜೂ.13 ರಂದು  ಅನುಜ್ಞಾ ಕಲಶದೊಂದಿಗೆ ಆರಂಭಗೊಂಡ fÃuÉÆÃðzÁÞgÀ   ಕಾರ್ಯದಲ್ಲಿ  ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ಇದುವರೆಗೆ ಸುಮಾರು 14 ಸಾವಿರ ಭಕ್ತಾದಿಗಳು ಕರಸೇವಕರಾಗಿ ಭಾಗವಹಿಸಿದ್ದಾರೆ. 300 ಕ್ಕೂ ಹೆಚ್ಚು ಸಂಸ್ಥೆಗಳು ಕರಸೇವೆಯಲ್ಲಿ  ಭಾಗವಹಿಸಿವೆ.ಕರಸೇವೆಗೆ ಬರುವ ಭಕ್ತಾದಿಗಳಿಗೆ ದೇವಸ್ಥಾನದಿಂದ ವಸ್ತುಗಳು ನೀಡಿ ಭಕ್ತಾದಿಗಳು ತಮ್ಮ ಶ್ರಮದ ಮೂಲಕ ಕೆಲಸ ಮಾಡುತ್ತಾರೆ. ನವೆಂಬರ್ವರೆಗೆ ಕರಸೇವಕರಾಗಿ ಆಗಮಿಸಲು  ಭಕ್ತಾದಿಗಳು ಈಗಾಘಲೇ ಹೆಸರು ನೋಂದಾಯಿಸಿರುವುದು  ವಿಶೇಷ.ಆದರೆ ಇತ್ತೀಚೆಗೆ ಕೆಲ ದುಷ್ಟಶಕ್ತಿಗಳು  ಅಪಪ್ರಚಾರ ಮಾಡುತ್ತಾರೆ. ವಾಸ್ತವವಾಗಿ ದೇವಸ್ಥಾನದಲ್ಲಿ  ಯಾವುದೇ ಅಹಿತರ ಘಟನೆ ನಡೆಯಲಿಲ್ಲ. ಇದೆಲ್ಲಾ ಕೇವಲಕಟ್ಟು ಕತೆಯಾಗಿದೆ , ಭಕ್ತಾದಿಗಳು ಯಾವುದೇ ಕಾರಣಕ್ಕೂ ಭಯಕ್ಕೆ ಒಳಗಾಗಬೇಕಾಗಿಲ್ಲ ಎಂದು  ಕರಸೇವಕರ ಪ್ರಮುಖ್ ರಾಜೇಶ್ ಬನ್ನೂರು ಹೇಳುತ್ತಾರೆ.
ಬೈಟ್ - ರಾಜೇಶ್ ಬನ್ನೂರು
         ಕರಸೇವಕರ ಪ್ರಮುಖ್


ಒಟ್ಟಿನಲ್ಲಿ  ನಾಡಿನ ಅತ್ಯಂತ ಪ್ರಸಿದ್ಧ ದೇವಸ್ಥಾನದಲ್ಲಿ  fÃuÉÆÃðzÁÞgÀ  ಕಾರ್ಯಗಳು ಭರದಿಂದ ನಡೆಯುತ್ತಿದೆ.ಈ ಮೂಲಕ ದೇವಸಾನಿಧ್ಯ ಬೆಳಗುವಂತೆ ಮಾಡಿ ನಾಡಿನ ಸಮಸ್ತ ಭಕ್ತಾದಿಗಳಿಗೂ ಒಳಿತನ್ನು  ಮಾಡುವ ಕೆಲಸ ಮಾಡಲಾಗುತ್ತಿದೆ.

Tuesday, 21 August 2012

Anganavadi Protest


ತಾಲೂಕಿನ ಅಂಗನವಾಡಿ PÁAiÀÄðPÀvÉðAiÀÄರಿಗೆ ಮತ್ತು  ಸಹಾಯಕಿಯರಿಗೆ  ಕಳೆದ ಮೇ ತಿಂಗಳಿನಿಂದ ಗೌರವಧನ ಪಾವತಿ ಆಗದೇ ಇರುವುದನ್ನು  ಖಂಡಿಸಿ  ಸೋಮವಾರದಂದು  ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಚೇರಿ ಮುಂದೆ ಬೃಹತ್ ಪ್ರತಿಭಟನೆ  ನಡೆಸಿದರು.
 ಪುತ್ತೂರು ತಾಲೂಕಿನ ಅಂಗನವಾಡಿ PÁAiÀÄðPÀvÉðAiÀÄgÀÄ ಹಾಗೂ ಸಹಾಯಕಿಯರು ಕಳೆದ ಒಂದು ತಿಂಗಳಿನಿಂದ ವೇತನ ಬಿಡುಗಡೆಯಾಗದೇ ಇರುವುದರ ಬಗ್ಗೆ ಸಾಕಷ್ಟು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಇದುವರೆಗೂ ಸೂಕ್ತವಾದ ಪರಿಹಾರ ಸಿಗದೇ ಇರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿಗಳನ್ನು  ಬಂದ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ ವಿವಿಧ ಘೋಷಣೆಗಳೊಂದಿಗೆ ಸುಮಾರು 370 PÁAiÀÄðPÀvÉðAiÀÄgÀÄ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಚೇರಿ ಮುಂದೆ ಧರಣಿ ಕುಳಿತು , ಸಮಸ್ಯೆ ತಕ್ಷಣವೇ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ , ನಾವು ನಮ್ಮ ಹಕ್ಕನ್ನು  ಕೇಳುತ್ತಿದ್ದೇವೆ , ಯಾವುದೇ ಭಿಕ್ಷೆಯನ್ನಲ್ಲ  , ಗೌರವ ಧನ ಬಾರದೆ 4 ತಿಂಗಳು ಆಗಿದೆ , ಮನೆಯಲ್ಲಿ  ಉಪವಾಸ ಬೀಳುವ ಸ್ಥಿತಿ ಬಂದಿದೆ ಆದರೂ ಕೂಡಾ ಈ ಬಗ್ಗೆ ಗಮನಹರಿಸದೇ ಇರುವುದು ಖಂಡನೀಯ ಎಂದು ಹೇಳಿದರು.
 ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್  ,ಅಂಗನವಾಡಿ PÁAiÀÄðPÀvÉðAiÀÄgÀ ನಿಜವಾದ ಸಮಸ್ಯೆ ಏನು ಎಂಬುದು  ಗೊತ್ತಿಲ್ಲ , ಆದರೆ ತಮ್ಮ ನ್ಯಾಯಯುತವಾದ ಬೇಡಿಕೆಯನ್ನು  ಶೀಘ್ರದಲ್ಲೇ ಬಗೆಹರಿಸುವುದಾಗಿ ಹೇಳಿದರು.

 ಆದರೆ ಪ್ರತಿಭಟನೆ ಕೈಬಿಡದ ಅಂಗನವಾಡಿ ಕಾರ್ಯಕತರ್ೆಯರು , ಒಂದು ವೇಳೆ ಸೂಕ್ತ ಪರಿಹಾರ ಸಿಗದೇ ಇದ್ದಲ್ಲಿ  ಭಿಕ್ಷೆ ಬೇಡಿಯಾದರೂ ಇಲ್ಲಿ  ಪ್ರತಿಭಟನೆ ಮಾಡುವುದಾಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ  ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪ್ರಭಾರ ಅಧಿಕಾರಿ ಸುಕನ್ಯಾ , ಇದು  ಟ್ರೆಷರಿಯಲ್ಲಿ ಆದ ತೊಂದರೆ ಎಂದು  ಹೇಳಿದರು. ಹಾಗಾದರೆ ಟ್ರೆಷರಿಯಲ್ಲಿ ಪರಿಶೀಲನೆ ನಡೆಸಲು ಅಂಗನವಾಡಿ PÁAiÀÄðPÀvÉðAiÀÄgÀÄ ತೆರಳಿದಾಗ , ಪುಡಾ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಹಾಗೂ  ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಾನಂದ ಪೂಜಾರಿ , ತಾಲೂಕು ನೋಡಲ್ ಅಧಿಕಾರಿ  ಶೇಕ್ ಲತೀಫ್ , ಅಂಗನವಾಡಿ PÁAiÀÄðPÀvÉðಯರಿಗೆ ಗೌರವಧನ ಪಾವತಿ ಆಗದೇ ಇರಲು ಟ್ರೆಶರಿಯಲ್ಲಾದ ತಾಂತ್ರಿಕ ತೊಂದರೆಯೇ ಕಾರಣವಾಗಿದೆ. ಹೀಗಾಗಿ  10 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಅಂಗನವಾಡಿ PÁAiÀÄðPÀvÉðAiÀÄgÀÄ 5 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಅಂತಿಮವಾಗಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ  ಅಂಗನವಾಡಿ PÁAiÀÄðPÀvÉðAiÀÄgÀÄ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು  ಹಿಂತೆಗೆದುಕೊಂಡರು.
ಈ ಸಂದರ್ಭದಲ್ಲಿ  ತಾಪಂ ಅಧ್ಯಕ್ಷ ಶಂಭು ಭಟ್, ಉಪಾಧ್ಯಕ್ಷೆ ಪುಲಸ್ಯ ರೈ , ಜಿಪಂ ಕೇಶವ ಗೌಡ , ಸಾವಿತ್ರಿ ಶಿವರಾಂ , ಪುಡಾ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಉಪಸ್ಥಿತರಿದ್ದರು.
ಅಂಗನವಾಡಿ PÁAiÀÄðPÀvÉðAiÀÄgÀ ಸಂಘದ ಅಧ್ಯಕ್ಷೆ ಕವಿತಾ ಜಯನ್ , ಜಿಲ್ಲಾಧ್ಯಕ್ಷೆ ಅರುಣಾ , ತಾಲೂಕು PÁAiÀÄðzÀ²ð  ಪುಷ್ಪಲತಾ ,ರಾಜ್ಯ ಪ್ರತಿನಿಧಿ ವಿಜಯ ಈಶ್ವರ ಗೌಡ ,ತಾಲೂಕು ಖಜಾಂಜಿ ಕಮಲ ಮೊದಲಾದವರು ಉಪಸ್ಥಿತರಿದ್ದರು.
 

AATI DONJI DINA Puttur


ಅಧುನೀಕತೆಯ ಸೆಳೆತಕ್ಕೆ ಸಿಲುಕಿ ಇಂದು ತುಳುನಾಡ ಸಂಸ್ಕೃತಿಯು ಮರೆಯಾಗುತ್ತಿರುವ ಈ ದಿನಗಳಲ್ಲಿ ಇವುಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕೆಂಬ ಸದುದ್ಧೇಶದಿಂದ ಹಲವು ಸಂಘಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ. ಈ ಸಂಘಸಂಸ್ಥೆಗಳ ಪಟ್ಟಿಗೆ ಪುತ್ತೂರು ತಾಲೂಕಿನ ಬಿಲ್ಲವ ಮಹಿಳಾ ಸಂಘವೂ ಸೇರುತ್ತಿದ್ದು, ಪ್ರತೀ ವರ್ಷವೂ ತುಳುನಾಡಿನ ಜನರ ಪ್ರಮುಖ ಆಚರಣೆಯಾದ ಆಟಿಯ ಸಂಭ್ರಮವನ್ನು ಸಾರ್ವಜನಿಕರ ಜೊತೆ ಸೇರಿ ಆಚರಿಸಿಕೊಂಡು ಬರುತ್ತಿದೆ. ಮರೆಯಾಗುತ್ತಿರುವ ಆಟಿ ಕಳಂಜ,ಆಟಿಯ ವಿಶೇಷ ಖಾದ್ಯಗಳು ಸೇರಿದಂತೆ ಭೂತಾರಾಧನೆಯ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವಂತೆ ಮಾಡುತ್ತಿದೆ.
ಊರೂರು ತಿರುಗಿ ಮಾರಿಯನ್ನು ಕಳೆಯುವ ಕಳಂಜ ಅಲ್ಲಿತ್ತು, ತುಳುನಾಡಿನ ಜನರ ಪ್ರಮುಖ ಆರಾಧನೆಯಾದ ದೈವಗಳ ನೇಮೋತ್ಸವವೂ ಅಲ್ಲಿತ್ತು. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಿಲ್ಲವ ಮಹಿಳಾ ವೇದಿಕೆಯ ವತಿಯಿಂದ ನಡೆದ ಆಟಿಡೊಂಜಿ ದಿನದ ಕೆಲವು ಪ್ರಮುಖ ದೃಶ್ಯಗಳಿವು. ಪಾಶ್ಚಾತ್ಯ ಸಂಸ್ಕೃತಿಯ ಸೆಳೆತಕ್ಕೆ ಮರುಳಾಗಿ ಇಂದು ತಮ್ಮ ಸಂಸ್ಲೃತಿ, ಸಂಪ್ರಾದಾಯಗಳನ್ನು ಮರೆಯುತ್ತಿರುವ ಯುವ ಜನತೆಗೆ ತಮ್ಮ ನಿಜವಾದ ಸಂಪ್ರದಾಯ, ಆಚಾರ ವಿಚಾರಗಳನ್ನು ತಿಳಿಯಪಡಿಸುವ ಪ್ರಮುಖ ಉದ್ಧೇಶವನ್ನಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಈ ವೇದಿಕೆಯು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಕಾರ್ಯಕ್ರಮವನ್ನು ಹಿಂದಿನಕಾಲದಲಿ ಹಿರಿಯರು ಈ ದಿನಗಳಲ್ಲಿ ಯಾವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದರು, ಯಾವ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಿದ್ದರು ಎನ್ನುವುದರ ಜೊತೆಗೆ ಮನೆಗೆ ಬಂದ ಅತಿಥಿಗಳನ್ನು ಬೆಲ್ಲ,ನೀರು ನೀಡಿ ಹೇಗೆ ಸತ್ಕರಿಸುತ್ತಿದ್ದರು ಎನ್ನುವುದರ ಪರಿಚಯವನ್ನು ಇಲ್ಲಿ ಮಾಡಲಾಗಿತ್ತು


ಬೈಟ್: ಉಷಾ ಅಂಚನ್,
      ಬಿಲ್ಲವ ಮಹಿಳಾ ವೇದಿಕೆಯ  ಅಧ್ಯಕ್ಷೆ.

 
ಯುವ ಪೀಳಿಗೆಯು ಇಂದು ಇಂಥಹ ಎಲ್ಲಾ ಸಂಸ್ಕಾರಗಳನ್ನು ಮರೆತಿದ್ದು, ಇವರಲ್ಲಿ ಇದನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ತಿಳಿಯಪಡಿಸುವುದು ಇದರ ಉದ್ಧೇಶವಾಗಿದೆ. ಅಲ್ಲದೆ ಆಟಿ ತಿಂಗಳಿನಲ್ಲಿ ಹಿಂದಿನ ಕಾಲದ ಜನತೆ ಬಾರೀ ಕಷ್ಟದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದು, ಪರಿಸರದಲ್ಲೇ ದೊರಕುವ ಗಿಡ ಮರಗಳ ಬಳ್ಳಿ,ಸಸ್ಯಗಳ ಎಲೆಗಳನ್ನೇ ಆಹಾರ ಪದಾರ್ಥವಾಗಿ ಹೇಗೆ ಬಳಸಿಕೊಳ್ಳುತ್ತಿದ್ದರೂ ಎನ್ನುವುದರ ಪ್ರತ್ಯಕ್ಷದರ್ಶನವನ್ನು ಇಲ್ಲಿ ತೆರೆದಿಡಲಾಗಿತ್ತು.

ಬೈಟ್: ಶ್ರೀದೇವಿ,
       ಕಾರ್ಯಕ್ರಮದ ಸಂಯೋಜಕಿ.

    ಸಂಸ್ಕೃತಿ ಸಂಪ್ರದಾಯಗಳ ಪರಿಚಯದ ಜೊತೆಗೆ ಹಿರಿಯರು ಕಷ್ಟದ ಸಂದರ್ಭದಲ್ಲಿ ಆಹಾರವನ್ನಾಗಿ ಬಳಸುತ್ತಿದ್ದ ಖಾದ್ಯಗಳ ಪರಿಚಯದ ಜೊತೆಗೆ ಸ್ವಾದವನ್ನೂ ಇಲ್ಲಿಗೆ ಆಗಮಿಸಿದ ಜನರು ಆಸ್ವಾದಿಸುವ ಮೂಲಕ ಸಂತಸಪಟ್ಟರು. 
  
                                                                                           

Panjina Meravanige Puttur


ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಕೂಡಾ ಸ್ವಾಭಿಮಾನದ ಕಿಚ್ಚು ಇನ್ನೂ ಭಾರತೀಯರಲ್ಲಿ ಮೊಳಗಲೇ ಇಲ್ಲ. ಈ ಕಿಚ್ಚು ಮೊಳಗಬೇಕಾಗಿದೆ , ದೇಶವನ್ನು ಭಾರತೀಯರೇ ಆಳುವಂತಾಗಬೇಕು ಎಂದು  ಜಾಗೋ ಭಾರತ್ ಸಂಚಾಲಕ ಅಶ್ವತ್ಥ ಹೆಗಡೆ ಹೇಳಿದರು.
ಅವರು  ಪುತ್ತೂರಿನಲ್ಲಿ  ಮಂಗಳವಾರದಂದು  ರಾತ್ರಿ ಕಿಲ್ಲೆ, ಮೈದಾನದಲ್ಲಿ  ನಡೆದ ಅಖಿಲ ಭಾರತ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮದಲ್ಲಿ  ದಿಕ್ಸೂಚಿ ಭಾಷಣ ಮಾಡಿದರು. ಈ ದೇಶವು ಅಖಂಡ ಭಾರತವಾದ ಸ್ವಾತಂತ್ರ್ಯ ದಿನವನ್ನು  ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ  ಇಂದಿಗೂ ನಮ್ಮ ಹೋರಾಟ ನಡೆಯುತ್ತಲೇ ಇದೆ. ಆದರೆ ಸ್ವಾತಂತ್ರ್ಯದ ದಿನವೇ ಈ ದೇಶ ತುಂಡಾದದ್ದು «¥ÀAiÀiÁð¸À  ಎಂದ ಅವರು  ಈ ದೇಶವು ಎಲ್ಲಾ ರೀತಿಯಿಂದಲೂ ಸಂಮೃದ್ಧವಾಗಿದೆ ಹೀಗಾಗಿ ತಾಯಿ ಭಾರತಿಗೆ ನಾವು ಯಾವತ್ತೂ ಋಣಿಯಾಗಿರಬೇಕು ಅಲ್ಲದೆ ಅವಳ ಸೇವೆಗೆ ಕಟಿಬದ್ದರಾಗಬೇಕು ಎಂದು  ಹೇಳಿದರು.
ಸಭಾಧ್ಯಕ್ಷತೆಯನ್ನು ಪುತ್ತೂರು ಜಿಲ್ಲಾ ವಿಹಿಂಪ ಮಾಜಿ ಅಧ್ಯಕ್ಷ ಪೂವಪ್ಪ ವಹಿಸಿದರು, 
ವೇದಿಕೆಯಲ್ಲಿ ಪ್ರಮುಖರಾದ ಯಾದವ ಕುಮಾರ್ , ಡೀಕಯ್ಯ ಪೆರುವೋಡಿ  ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಬೊಳುವಾರಿನಿಂದ ಬೃಹತ್ ಸಂಖ್ಯೆಯ ಕಾರ್ಯಕರ್ತರು  ದೊಂದಿ ಮೆರವಣಿಗೆಯಲ್ಲಿ  ಭಾಗವಹಿಸಿದರು.

VHP Bajaranga Dala Press


ರಾಷ್ಟ್ರಧ್ವಜವನ್ನು  ಶಿಲುವೆಯ ಕೆಳಗೆ ಅರಳಿಸುವ ಮೂಲಕ ಇಡೀ ರಾಷ್ಟ್ರಕ್ಕೆ ಅಪಮಾನ ಮಾಡಲಾಗಿದೆ. ಹೀಗಾಗಿ ಇದು ಖಂಡನೀಯ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜಿಲ್ಲಾಡಳಿತ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ರೀತಿಯ ಹೋರಾಟ ಮಾಡಲಾಗುತ್ತದೆ ಎಂದು  ವಿಶ್ವಹಿಂದೂ ಪರಿಷತ್ ಜಿಲ್ಲಾ PÁAiÀÄðzÀ²ð  ರಾಧಾಕೃಷ್ ಭಟ್ ಹೇಳಿದ್ದಾರೆ.ಕ್ರೈಸ್ತನ ಶಿಲುಬೆಯ ಕೆಳಗೆ  ರಾಷ್ಟ್ರಧ್ವಜ ಹಾರಿಸುವುದು  ಎಂದರೆ ಅದು  ದೇಶವನ್ನು  ಕ್ರೈಸ್ತೀಕರಣ ಮಾಡುವ ಭಾಗ ಎಂದು  ಹೇಳಿದ ಅವರು , ಇದೂ ಅಲ್ಲದೆ ರಾಷ್ಟ್ರಧ್ವಜವನ್ನು  ಸರಿಯಾದ ರೀತಿಯಲ್ಲಿ  ಇರಲಿಲ್ಲ , ಹಾರಿಸುವ ದಾರ ಕೂಡಾ ಸರಿಯಾದ ರೀತಿಯಲ್ಲಿ  ಇರಲಿಲ್ಲ. ಹೀಗಾಗಿ ಜಿಲ್ಲಾಡಳಿತವು  ಸೂಕ್ತ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು.ಇಲ್ಲದೇ ಇದ್ದಲ್ಲಿ  ಮುಂದೆ ಕಾನೂನು ಹೋರಾಟ ಹಾಗೂ ಪ್ರತಿಭಟನೆಯ ಮೂಲಕ ಖಂಡಿಸಲಾಗುತ್ತದೆ  ಎಂದು  ರಾಧಾಕೃಷ್ಣ ಭಟ್ ಹೇಳಿದರು.

Fr.George Press


ಸ್ವಾತಂತ್ರ್ಯದಿನದಂದು  ರಾಷ್ಟ್ರಧ್ವಜಕ್ಕೆ ಉದ್ದೇಶಪೂರ್ವಕವಾಗಿ  ಅಪಮಾನ ಮಾಡಿಲ್ಲ , ಅದೊಂದು ಅಚಾತುರ್ಯ ಘಟನೆ, ಹೀಗಾಗಿ  ಸಮಸ್ತ ದೇಶಾಭಿಮಾನಿಗಳಲ್ಲಿ  ಕ್ಷಮೆ ಕೋರುತ್ತೇವೆ ಎಂದು  ಪುತ್ತೂರು ವಲಯದ ಮಲಕರ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಪರವಾಗಿ ಕುಂತೂರು ZÀZïð ಧರ್ಮಗುರು  eÁeïð ಹೇಳಿದ್ದಾರೆ.ಇದೇ ವೇಳೆ ಹಿಂದೂ ಸಂಘಟನೆಗಳು ಘಟನೆಯನ್ನು  ಖಂಡಿಸಿದ್ದಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.
 ದೇಶಾಭಿಮಾನದಿಂದ ಕಳೆದ 2 ವರ್ಷಗಳಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣ ಮಾಡುತ್ತಿದ್ದೇವೆ.ಈ ಬಾರಿ  ಕಬ್ಬಿಣದ ಕಂಬದಲ್ಲಿ  ರಾಷ್ಟ್ರಧ್ವಜ ಅರಳಿಸುವ ಮೂಲಕ ಆಚರಿಸಿದ್ದೇವೆ. ಆದರೆ ಅಚಾತುರ್ಯದಿಂದಾಗಿ , ಅಲ್ಲಿನ ಸಿಬ್ಬಂದಿಗಳಿಗೆ ಅರಿವಿಲ್ಲದೆ ಈ ರೀತಿ ಶಿಲುಬೆಯ ಕೆಳಗೆ ರಾಷ್ಟ್ರಧ್ವಜ ಅರಳಿಸುವ ಕೆಲಸ ಆಗಿದೆ. ಇದು ನಮ್ಮಿಂದಾದ ತಪ್ಪು. ಹೀಗಾಗಿ ಸಮಸ್ತ ದೇಶಾಭಿಮಾನಿಗಳಲ್ಲಿ  ಕ್ಷಮೆ ಕೇಳುವುದಾಗಿ eÁeïð ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ eÁeïð, ಇದು  ಇಡೀ ಸಮಾಜಕ್ಕೆ ಪಾಠವಾಗಿದೆ , ಸ್ವಾತಂತ್ರ್ಯದ ಸಂದರ್ಭದಲ್ಲಿ  ಅನೇಕ ಕಡೆಗಳಲ್ಲಿ  ರಾಷ್ಟ್ರಧ್ವಜವನ್ನು  ಸರಿಯಾದ ರೀತಿಯಲ್ಲಿ  ಅರಳಿಸಲಿಲ್ಲ. ಹಾಗಾಗಿ ಈ ಮೂಲಕ ಇಡೀ ಸಮಾಜಕ್ಕೆ ಪಾಠವಾಗಿದೆ ಎಂದು ಹೇಳಿದರು.

66th Indipendence day Puttur


ಇಂದು ದೇಶವು  ಭಯೋತ್ಪಾದನೆ , ನಕ್ಸಲ್ ಸೇರಿದಂತೆ ವಿವಿಧ ಸಮಸ್ಯೆಗಳು ಸವಾಲಾಗಿದೆ. ಹೀಗಾಗಿ ದೇಶದ ಮುಂದಿರುವ ಈ ಸವಾಲುಗಳನ್ನು ಎದುರಿಸಲು  ಯುವಜನತೆ ಸೇರಿದಂತೆ ಎಲ್ಲರೂ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ದರಾಗಬೇಕಿದೆ ಎಂದು  ಪುತ್ತೂರು ಸಹಾಯಕ ಕಮೀಶನರ್ ಎಚ್.ಪ್ರಸನ್ನ ಹೇಳಿದರು.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ  ಬುಧವಾರದಂದು  ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲ್ಪಟ್ಟ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಪುತ್ತೂರು ಸಹಾಯಕ ಕಮೀಶನರ್ ಎಚ್.ಪ್ರಸನ್ನ ನೆರವೇರಿಸಿದರು. ಬಳಕ ಮಾತನಾಡಿದ ಅವರು , ದೇಶವನ್ನು  ತನ್ನ ಕಪಿಮುಷ್ಟಿಯಲ್ಲಿ  ಇರಿಸಿಕೊಂಡಿದ್ದ ಬ್ರಿಟಿಷರ ದಾಸ್ಯದಿಂದ ಅಹಿಂಸೆಯ ಮೂಲಕ ಬಿಡಿಸಿಕೊಂಡ ಭಾರತೀಯರು  ಹಾಗೂ ಮಹಾನ್ ಪುರುಷರುಗಳನ್ನು  ನೆನೆಪು ಮಾಡಿಕೊಳ್ಳಬೇಕು ಎಂದ ಅವರು  ಸ್ವಾತಂತ್ರ್ಯದ ಬಳಿಕ ಅನೇಕ ಸಾಧನೆಗಳನ್ನು  ದೇಶದಲ್ಲಿ  ಮಾಡಲು ಸಾಧ್ಯ ಆಗಿದೆ. ಈಗ ದೇಶವು ಇನ್ನಷ್ಟು ಬಲಿಷ್ಟವಾಗಲು ಸಕರ್ಾರದ ಎಲ್ಲಾ ಯೋಜನೆಗಳು ತಳಮಟ್ಟದವರೆಗೆ ತಲುಪಲು ಪ್ರಯತ್ನ ನಡೆಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದ ಶಾಸಕಿ ಮಲ್ಲಿಕಾ ಪ್ರಸಾದ್, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಪುರುಷರುಗಳ ಜೀವನ ಪಾಠವು ಇಂದಿನ ಯುವಜನಾಂಗಕ್ಕೆ ಅಗತ್ಯವಾಗಿದೆ. ಈ ನಡುವೆ ದೇಶವು ಇನ್ನಷ್ಟು ಪ್ರಗತಿ ಸಾಧಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ  ಸಾಮಾನ್ಯ ಜನರಿಗೂ ಕೂಡಾ ವಿವಿಧ ಮೂಲಸೌಲಭ್ಯಗಳು ಲಭ್ಯವಾಗುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ  ತಾಪಂ ಅಧ್ಯಕ್ಷ ಶಂಭು ಭಟ್ , ಪುತ್ತೂರು ಜೆಎಂಎಫ್ಸಿ ಹಾಗೂ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಸೋಮಶೇಖರ ಸಿ ಬಾದಾಮಿ , ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ , ಸಹಾಯಕ ಪೊಲೀಸ್ ಅಧೀಕ್ಷಕ ಎಂ.ಎನ್.ಅನುಚೇತ್ ಮಾತನಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ  ಪುತ್ತೂರು ತಹಸೀಲ್ದಾರ್ ಕುಳ್ಳೇಗೌಡ , ತಾಪಂ ಸದಸ್ಯರು , ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಪುರಭವನದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಕೆಎಸ್ಆರ್ಟಿಸಿ  ವಿಭಾಗೀಯ ಅಧಿಕಾರಿ  ಯಶವಂತ್ ಉಪನ್ಯಾಸ ನೀಡಿದರು.---------------

Sunday, 12 August 2012

Hindu jagarana vedike


¨sÁgÀvÀªÀÅ  »AzÀÆUÀ½UÉ ¸ÉÃjzÀ zÉñÀªÁVzÉ. E¸ÁèA , PÉæöʸÀÛ ªÀÄvÀªÀÅ DgÀA¨sÀªÁUÀĪÀ ªÉÆzÀ¯Éà ¨sÁgÀvÀ EvÀÄÛ.E¯ÉÆèAzÀÄ d£ÁAUÀ, ¸ÀA¸ÀÌøw ¨É¼É¢vÀÄÛ , EzÀPÉÌ C£ÉÃPÀ ¸ÁQëUÀ¼ÀÄ EzÉ. FUÀ ««zsÀ vÀAvÀæUÀ¼À ªÀÄÆ®PÀ  ¨sÁgÀvÀªÀ£ÀÄß  , ¨sÁgÀvÀzÀ DvÀäªÁzÀ »AzÀÄvÀé£ÀÄß  £Á±À ªÀiÁqÀĪÀ vÀAvÀæ £ÀqÉAiÀÄÄwÛzÉ ,EzÀPÉÌ ¸ÉPÀÄå®gï ªÁ¢UÀ¼ÀÄ PÀÆqÁ PÉÊeÉÆÃr¹zÁÝgÉ JAzÀÄ  »AzÀÆ eÁUÀgÀt ªÉâPÉAiÀÄ gÁdå ¸ÀAZÁ®PÀ dUÀ¢Ã±À PÁgÀAvÀ ºÉýzÀgÀÄ

CªÀgÀÄ ¥ÀÄvÀÆÛgÀÄ »AzÀÆeÁUÀgÀt ªÉâPÉ ªÀw¬ÄAzÀ ¥ÀÄvÀÆÛgÀÄ  PÉÆmÉÃZÁ ºÁ¯ï£À°è  £ÀqÉzÀ »AzÀÆ eÁUÀÈw  ¸À¨sÉAiÀİè 
¢PÀÆìa ¨sÁµÀt ªÀiÁrzÀgÀÄ.¨sÁgÀvÀzÀ DvÀäªÁzÀ »AzÀÄvÀéªÀ£ÀÄß  £Á±À ªÀiÁqÀĪÀÅzÀPÁÌV  §ºÀÄzÉÆqÀØ µÀqÀåAvÀæ £ÀqÉAiÀÄÄwÛzÉ EzÀPÁÌV FUÀ ¸ÉÆÃUÀ¯Ár ¸ÉPÀÄå®gï ªÁ¢UÀ¼ÀÄ  ¸ÉÃjPÉÆArzÁÝgÉ. »ÃUÁV »AzÀÆUÀ¼ÀÄ FUÀ JZÉÑvÀÄÛPÉÆAqÀ vÀªÀÄä ºÉÆuÉUÁjPÉAiÀÄ£ÀÄß ¥ÀæzÀ±Àð£À ªÀiÁqÀ¨ÉÃPÀÄ JAzÀ PÁgÀAvÀ ,
 »AzÀÆUÀ¼À ªÉÄÃ¯É , eÁUÀgÀt ªÉâPÉAiÀÄ ªÉÄÃ¯É ¤gÀAvÀgÀ UÀÆ¨É PÀÆj¸À¯ÁUÀÄwÛzÉ. DzÀgÉ AiÀiÁªÀÅzsÉà PÁgÀtPÀÆÌ »AzÀÆUÀ¼ÀAiÀÄ zsÀÈwUÉqÀ¨ÁgÀzÀÄ JAzÀgÀÄ.

ªÀÄÄRåCwyUÀ¼ÁV »AzÀÆ eÁUÀgÀt ªÉâPÉ zÀQët ¥ÁæAvÀ ¸ÀAZÁ®PÀ ¸ÀvÀåfvï ¸ÀÄgÀvÀ̯ï ,¥ÀÄvÀÆÛgÀÄ ªÀQî ¸ÀAWÀzÀ CzsÀåPÀë ªÀĺÉñï PÀeÉ G¥À¹ÜvÀjzÀÝgÀÄ.
¸À¨sÁzsÀåPÀëvÉAiÀÄ£ÀÄß ¥ÀÄvÀÆÛgÀÄ »AzÀÆ eÁUÀgÀt ªÉâPÉAiÀÄ UËgÀªÁzsÀåPÀë qÁ.JA.PÉ.¥Àæ¸Ázï ¨sÀAqÁj  ªÀ»¹zÀÝgÀÄ. ªÉâPÉAiÀÄ°è ¥ÀÄvÀÆÛgÀÄ f¯Áè CzsÀåPÀë PÀgÀÄuÁPÀgÀ §gÀªÉÄîÄ, f¯Áè »AeÁªÉà ¸ÀAZÁ®PÀ gÀªÉÄñï gÉÊ rA©æ  G¥À¹ÜvÀjzÀÝgÀÄ.

Mohana Rai Narimogar Krishi






PÀȶUÉ E½¸ÀĪÀ ªÉÆzÀ®Ä ©qÀ¨ÉÃPÁzÀzÀÄÝ D®¸Àå. »ÃUÀAvÀ ªÀiÁvÀÄ DgÀA©ü¸ÀĪÀªÀgÀÄ  £ÀjªÉÆUÀj£À PÀȶPÀ ªÉÆÃºÀ£À gÉÊ. EzÀPÉÌ PÁgÀt«zÉ. EAzÀÄ PÀư PÁ«ÄðPÀgÀ PÉÆgÀvÉ £ÀqÀĪÉAiÀÄÆ «Ä±Àæ PÀȶ ªÀiÁr  ¯Á¨sÀ UÀ½¹zÁÝgÉ. CrPÉ vÉÆÃlzÀ°è  qÀ§¯ï ¯Á¨sÀ UÀ½¸ÀÄwÛgÀĪÀ ªÉÆÃºÀ£À gÉÊ PÀȶAiÀÄÄ EAzÀÄ §ºÀÄvÉÃPÀjUÉ DzÀ±ÀðªÁVzÉ.

¥ÀÄvÀÆÛgÀÄ vÁ®ÆQ£À £ÀjªÉÆUÀÄæ  §½AiÀİègÀĪÀ ªÉÆÃºÀ£ï gÉÊ  vÀ£Àß d«Ää£À°è  CrPÉ PÀȶAiÀÄ £ÀqÀÄªÉ £ÉÃAzÀæ ¨Á¼É , ¥À¥Áà¬Ä , vÀgÀPÁjAiÀÄ£ÀÄß  ¨É¼ÉzÀÄ  PÀȶ PÀÆqÁ ¯Á¨sÀzÁAiÀÄPÀ JAzÀÄ vÉÆÃj¹PÉÆnÖzÁÝgÉ. vÀ£Àß  8 JPÉæ d«Ää£À°è  PÀȶ ªÀiÁqÀÄwÛgÀĪÀ ªÉÆÃºÀ£ï gÉÊ  CrPÉ vÉÆÃlzÀ £ÀqÀÄªÉ £ÉÃAzÀæ ¨Á¼ÉAiÀÄ£ÀÄß  ºÁQ CzÀjAzÀ GvÀÛªÀÄ ¥sÀ¸À®Ä vÉUÉAiÀÄÄwÛzÁÝgÉ.PÀ¼ÉzÀ ªÀµÀð PÉêÀ® £ÉÃAzÀæ PÀȶ¬ÄAzÀ 1 ®PÀëQÌAvÀ®Æ C¢üPÀ ¯Á¨sÀ ¥ÀqÉ¢zÁÝgÉ. »ÃUÉ vÉÆÃlzÀ £ÀqÀÄªÉ £ÉÃAzÀæ PÀȶ ªÀiÁqÀĪÀÅzÀjAzÀ qÀ§¯ï ¯Á¨sÀ J£ÀÄߪÀÅzÀÄ  ªÉÆÃºÀ£ï gÉÊ C£ÀĨsÀªÀzÀ ªÀiÁvÀÄ. KPÉAzÀgÉ £ÉÃAzÀæ ¨Á¼ÉUÉ ºÁPÀĪÀ UÉÆ§âgÀ¢AzÁV  CrPÉ ¥sÀ¸À°UÀÆ GvÀÛªÀÄ ¥ÀjuÁªÀÄ ©ÃgÀÄwÛzÉ. PÀ¼ÉzÀ 20 ªÀµÀðUÀ½AzÀ CrPÉ vÉÆÃlzÀ £ÀqÀÄªÉ £ÉÃAzÀæ PÀȶ ªÀiÁqÀÄwÛgÀĪÀ ªÉÆÃºÀ£ï gÉÊAiÀĪÀgÀÄ PÀ¼ÉzÀ 22 ªÀµÀðUÀ½AzÀ CrPÉ ªÀÄgÀzÀ §ÄqÀ ©r¸À¯Éà E®è , vÉÆÃlPÉÌ ¸ÉÆ¥ÀÄà  PÀÆqÁ ºÁPÀĪÀÅ¢®è , CzÀgÀ §zÀ¯ÁV  ºÀnÖUÉÆ§âgÀ ºÁUÀÆ EvÀgÀ ¸ÁªÀAiÀĪÀ UÉÆ§âgÀ §¼À¸ÀÄvÁÛgÉ. CzÀgÀ £ÀqÀÄªÉ £ÉÃAzÀæ §¼ÉUÉ ºÁPÀĪÀ UÉÆ§âgÀªÀÇ CrPÉUÉ ¸ÁPÁUÀÄvÀÛzÉ. EzÀjAzÀ CrPÉ ¥sÀ¸À®Æ ºÉZÀÄÑ J£ÀÄßvÁÛgÉ. DzÀgÉ ªÉÆÃºÀ£À gÉʪÀgÀÄ  CrPÉ ªÀÄgÀPÉÌ UÉÆ§âgÀ ºÁQzÀ vÀPÀëtªÉà ¤ÃgÀÄ ºÁQ  CzÀ£ÀÄß  PÀgÀV¹ ©qÀÄvÁÛgÉ. E®èªÁzÀgÉ UÉÆ§âgÀ UÁ½AiÉÆA¢UÉ ¸ÉÃj©qÀÄvÀÛzÉ J£ÀÄߪÀÅzÀÄ  EªÀgÀ yAiÀÄj. F ¨Áj  JgÀqÀÄ  £ÉÃAzÀæ UÉÆ£É 82.5 PÉf vÀÆVzÀÄÝ 2 ¸Á«gÀQÌAvÀ®Æ ºÉZÀÄÑ ¹QÌzÉ J£ÀÄßvÁÛgÉ. E°è  £ÉÃAzÀæ ¨Á¼É VqÀ £ÉqÀĪÁUÀ PÉÆÃ½UÉÆ§âgÀ ºÁUÀÆ D £ÀAvÀgÀ Erà ¨Á¼ÉAiÀÄ DAiÀĹì£ÀªÀgÉUÉ CAzÀgÉ UÉÆ£É ºÁPÀĪÀ°èªÀgÉUÉ 5 ¨Áj UÉÆ§âgÀ PÉÆqÁ¯ÁUÀÄvÀÛzÉ. EzÉ®èªÀÇ CrPÉ ªÀÄgÀPÀÆÌ ®¨sÀå DUÀÄvÀÛzÉ. E£ÀÄß  vÉÆÃlzÀ £ÀqÀÄªÉ ¨Á¼ÉUÉÆ£É PÀlÄÖªÀÅzÀPÀÆÌ ¸ÀÄ®¨sÀ J£ÀÄßvÁÛgÉ ªÉÆÃºÀ£ï gÉÊ.

«Ä±Àæ PÀȶAiÀÄ°è ªÀÄvÀÛµÀÄÖ ¯Á¨sÀ :

EAzÀÄ PÁ«ÄðPÀgÀ PÉÆgÀvÉ £ÀqÀĪÉAiÀÄÆ ºÉƸÀzÁV  MAzÀÄ JPÉæ ¥ÀæzÉñÀzÀ°è  CrPÉ VqÀªÀ£ÀÄß  ºÁQzÁÝgÉ. EzÀÄ ¸ÀA¥ÀÆtðªÁV  «Ä±ÀæPÀȶAiÀİèzÉ. EzÀgÀ°è  CrPÉ , ¥À¥Áà¬Ä , vÀgÀPÁj ºÁUÀÆ £ÉÃAzÀæ ¨Á¼É EzÉ. CrPÉ VqÀzÀ £ÀqÀÄªÉ ¸ÀĪÀiÁgÀÄ 60 vÉʪÁ£ï ¥À¥Áà¬Ä VqÀ £ÉnÖzÁÝgÉ. FUÁUÀ¯Éà ¥sÀ¸À®Ä §gÀ®Ä DgÀA¨sÀªÁVzÀÄÝ , JgÀqÀÄ ¨Áj ªÀiÁgÁlªÀ£ÀÆß ªÀiÁrzÁÝgÉ.FUÁUÀ¯Éà EzÀjAzÀ ¸ÀĪÀiÁgÀÄ 6 ¸Á«gÀ gÀÆ¥Á¬Ä DzÁAiÀÄ UÀ½¹zÀ ªÉÆÃºÀ£ï gÉÊ CrPÉ VqÀzÀ ºÉÆAqÀzÀ°è  vÀgÀPÁjAiÀÄ£ÀÆß ºÁQzÁÝgÉ. ªÀÄļÀÄî ¸ËvÉ, C®¸ÀAqÉ ºÁQzÁÝgÉ. EzÀjAzÁVAiÀÄÆ CrPÉ VqÀPÉÌ AiÀÄxÉÃZÀÑ UÉÆ§âgÀªÀÇ ¹UÀÄvÀÛzÉ.PÀ¼ÉzÀ ªÀµÀð vÀgÀPÁj¬ÄAzÀ 1 ®PÀëzÀµÀÄÖ DzÁAiÀÄ UÀ½¹gÀĪÀ ªÉÆÃºÀ£ï gÉÊ  F ¨Áj PÀÆqÁ ªÀÄļÀÄî ¸ËvÉ VqÀUÀ¼À£ÀÄß ºÁQzÁÝgÉ. CzÀgÀ £ÀqÀÄªÉ £ÉÃAzÀæ ¨Á¼É, ¸ÉÆgÉ VqÀ , PÀÄA§¼À PÀÆqÁ C®è°è EzÉ.EzɯÁè ¨É¼ÉAiÀĮĠ ªÉÆÃºÀ£ï gÉÊ PÁ«ÄðPÀgÀ£ÀÄß  C®ªÀA©¹zÉÝà PÀrªÉÄ. ©Ãd ºÁPÀ®Ä ºÁUÀÆ D §½PÀ ¨Á¼É PÀlÖ®Ä, vÀgÀPÁj VqÀUÀ½UÉ DzsÁgÀ PÉÆqÀ®Ä ªÀiÁvÁæ PÁ«ÄðPÀgÀ£ÀÄß  CªÀ®A©¸ÀÄvÁÛgÉ. G½zÀAvÉ vÀgÀPÁj  PÉÆAiÀÄå®Ä , ¨Á¼É PÀrAiÀÄ®Ä J®èªÀ£ÀÆß ªÉÆÃºÀ£ï gÉÊUÀ¼Éà ªÀiÁqÀÄvÁÛgÉ. ¨É¼ÀUÉÎ 8 UÀAmÉAiÀÄ ªÉüÉUÉ EzɯÁè PÉ®¸À ªÀÄÄVzÀÄ ªÀiÁgÁl ªÀiÁqÀÄvÁÛgÉ ªÉÆÃºÀ£ï gÉÊAiÀĪÀgÀÄ. E°è  PÀȶPÀ£Éà PÉ®¸À ªÀiÁqÀ¨ÉÃPÀÄ ºÁUÀÆ D®¸Àå ©lÖgÉ J¯Áè ¸ÀªÀĸÉå  ¤ªÁgÀuÉ ¸ÁzsÀå J£ÀÄߪÀÅzÀÄ CªÀgÀ C©ü¥ÁæAiÀÄ.

4 JPÉæ ¨sÀÆ«ÄAiÀÄ ¤ÃgÀÄ ºÉÆgÀºÉÆÃUÀĪÀÅ¢®è. .!

ªÉÆÃºÀ£ï gÉʪÀgÀ  8 JPÉæ PÀȶ ¨sÀÆ«ÄAiÀİè£À 4 JPÉæ ¥ÀæzÉñÀzÀ°è  ©zÀÝ ªÀÄ¼É ¤ÃgÀÄ
ºÉÆÃgÀºÉÆÃUÀĪÀÅ¢®è. J¯Áè ¤ÃgÀÄ EzÉà ¥ÀæzÉñÀzÀ°è  EAUÀĪÀAvÉ ªÀiÁrzÁÝgÀ. »ÃUÁV EzÀÄ PÀÆqÁ PÀȶUÉ ¥ÀÆgÀPÀ ªÁvÁªÀgÀt GAlÄ ªÀiÁqÀÄvÀÛzÉ.EzÀjAzÁV ªÀļÉUÁ®zÀ £ÀAvÀgÀ d£ÀªÀj , ¥sɧæªÀj CAvÀåzÀªÀgÉUÀÆ ¤ÃgÀÄ ¨ÉÃPÀUÀĪÀÅ¢®è J£ÀÄßvÁÛgÉ ªÉÆÃºÀ£ï gÉÊ.

ªÀiÁgÀÄPÀmÉÖAiÀÄzÉÝà ¸ÀªÀĸÉå :

EAzÀÄ PÀȶAiÀÄ°è  AiÀiÁªÀÅzÉà ¸ÀªÀĸÉå E®è. PÁ«ÄðPÀgÀ ¸ÀªÀĸÉåUÉ gÉÊvÀ£Éà zÀÄrzÀgÉ ¸ÀªÀĸÉåUÉ ¥ÀjºÁgÀ EzÉ. DzÀgÉ ¸ÀªÀĸÉå EgÀĪÀÅzÀÄ  ªÀiÁgÀÄPÀmÉÖAiÀÄzÀÄÝ J£ÀÄßvÁÛgÉ ªÉÆÃºÀ£ï gÉÊ. EAzÀÄ vÀgÀPÁjUÉ «¥ÀjÃvÀ ¨É¯É EzÉ. DzÀgÉ PÀȶPÀ CAUÀrUÉ PÉÆAqÉÆÃzÁUÀ CzsÀð ¨É¯ÉUÉ Rjâ ªÀiÁqÀÄvÁÛgÉ. »ÃUÁV ±ÀæªÀÄPÉÌ ¨É¯É ¹UÀÄwÛ®è. EzÀÄ  J¯Áè PÀȶ GvÀà£ÀßUÀ¼À PÀvÉAiÀÄÆ ºÁUÉAiÉÄÃ. ¸ÀjAiÀiÁzÀ ¨É¯É ¹UÀzÉ PÀAUÁ¯ÁUÀ¨ÉÃPÁUÀÄvÀÛzÉ. ¥À¥Áà¬ÄAiÀİè DgÀA¨sÀzÀ°è  ªÀiÁgÀÄPÀmÉÖAiÀÄ°è  CzÉà ¸ÀªÀĸÉå DVzÉ. FUÀ ¸Àé®à ¥ÀgÀªÁV®è J£ÀÄßvÁÛgÉ CªÀgÀÄ.

MnÖ£À°è  PÀȶ ¯Á¨sÀzÁAiÀÄPÀªÀ®è  JAzÀÄ ¸ÀªÀĸÉåUÀ¼À ªÀiÁvÀÄUÀ¼À£Éßà DqÀÄwÛgÀĪÁUÀ  £ÀjªÉÆUÀj£À PÀȶPÀ ªÉÆÃºÀ£ï gÉÊAiÀĪÀgÀÄ ¸ÀªÁ°UÉ GvÀÛgÀªÁV PÀȶAiÀÄ®Æè ¯Á¨sÀ ¸ÁzsÀå«zÉ , «Ä±Àæ ¨É¼ÉAiÀÄ®Æè PÀȶAiÀİè RĶ EzÉ JA§ÄzÀ£ÀÄß  vÉÆÃj¹PÉÆnÖzÁÝgÉ.

Buddimandya


©Ã¢ ©Ã¢AiÀİè C¯ÉAiÀÄÄwÛgÀĪÀ §Ä¢Ý¨sÀæªÀÄuɬÄAzÀ §¼À®ÄwÛgÀĪÀ ªÀåQÛUÀ¼ÀÄ J¯Éèà PÀAqÀgÀÆ CªÀgÀ£ÀÄß zÀÆgÀ EqÀĪÀ d£ÀUÀ¼Éà ºÉZÀÄÑ.DzÀgÉ zÀQëtPÀ£ÀßqÀ f¯ÉèAiÀÄ ¥ÀÄvÀÆÛj£À¯ÉÆèAzÀÄ AiÀÄĪÀPÀgÀ vÀAqÀ EAxÀºÀ ªÀåQÛUÀ¼ÀÄ J°è PÀAqÀgÀÆ CªÀgÀ£ÀÄß ¸ÀªÀiÁdzÀ ªÀÄÄRå ªÁ»¤UÉ vÀgÀĪÀ ¥ÁæªÀiÁtÂPÀ ¥ÀæAiÀÄvÀߪÀߣÀÄ ªÀiÁrPÉÆAqÀÄ §gÀÄwÛzÉ.EAxÀºÀ ªÀåQÛUÀ¼ÀÄ ºÉÃUÀÆ EgÀ° CªÀgÀ£ÀÄß ªÀÄ£ÉUÉ vÀAzÀÄ ±ÀÄaUÉÆ½¹,CªÀgÀ ªÀģɪÀÄA¢AiÀÄgÀ°è ¸ÉÃj¸ÀĪÀ vÀ£ÀPÀ F AiÀÄĪÀPÀgÀÄ «±ÁæAvÀgÁUÀĪÀÅ¢®è.

PÀ¼ÉzÀ JgÀqÀÄ wAUÀ¼À »AzÉ ¥À²ÑªÀÄ §AUÁ¼ÀzÀ ªÀåQÛAiÉÆªÀð
§Ä¢Þ¨sÀæªÀÄuÉºÉÆA¢ gÉʰ£À ªÀÄÆ®PÀ vÀ£ÀUÀj«®èzÀAvÉ zÀQëtPÀ£ÀßqÀ f¯ÉèAiÀÄ ¥ÀÄvÀÆÛgÀÄ vÁ®ÆQ£À ¥ÁuÁeÉ ¥ÀæzÉñÀzÀ°è PÀAqÀÄ §AzÁUÀ E°è£À AiÀÄĪÀPÀgÀ UÀÄA¥ÉÆAzÀÄ CªÀ£À£ÀÄß UÀÄgÀÄw¹ DvÀ£À£ÀÄß E¢ÃUÀ ¸ÁªÀiÁ£Àå ªÀåQÛAiÀÄ£ÁßV ªÀiÁ¥Àðr¹zÉ. E¢ÃUÀ ªÀÄvÉÛ F ¥ÀæzÉñÀPÉÌ §AzÀ ©ºÁgÀzÀ ¥ÁmÁß ¤ªÁ¹ JAzÀÄ vÀ£ÀߣÀÄß ¥ÀjZÀ¬Ä¹PÉÆ¼ÀÄîwÛgÀĪÀ ªÀÄvÉÆÛ§â §Ä¢Þ¨sÀæªÀÄuÉAiÀÄ£ÀÄß ºÉÆA¢zÀ ªÀåQÛUÉ ¸ÀªÀiÁdzÀ°è J®ègÀAvÉ §zÀÄPÀĪÀ CªÀPÁ±ÀªÀ£ÀÄß ¤ÃqÀĪÀ
¥ÀæAiÀÄvÀßzÀ°èzÉ.vÀ¯ÉPÀÆzÀ®Ä,UÀqÀØ «ÄøÉUÀ½AzÀ Erà ªÀÄÄRªÀ£ÀÄß vÀÄA©PÉÆArzÀÝ ªÀĺÁ¸À£ï J£ÀÄߪÀ ªÀåQÛUÉ ¢£À®Æ ¸ÁߣÀªÀiÁr¹. DºÁgÀ ¤Ãr ºÁUÀÆ ¸ÀÆPÀÛ aQvÉì ¤ÃqÀĪÀ ªÀÄÆ®PÀ E¢ÃUÀ FvÀ¤UÉ E£ÀßµÀÄÖ GvÀÛªÀÄ aQvÉì¤ÃqÀ®Ä ªÀÄÄAzÉ §A¢zÉ.
¨ÉÊmï: gÀ« ¨sÀAqÁj,
       ¥ÁuÁeÉ AiÀÄĪÀPÀ.
   AiÀÄĪÀPÀgÀ F ªÀiÁ£À«ÃAiÀÄ PÁAiÀÄðUÀ½UÉ ¸ÀªÀiÁdzÀ J¯Áè gÀAUÀUÀ½AzÀ®Æ ±ÁèWÀ£É ªÀåPÀÛªÁUÀÄwÛzÀÄÝ, ¸ÀgÀPÁj
C¢üPÁjUÀ½AzÀ®Æ F AiÀÄĪÀPÀgÀÄ ªÀiÁqÀÄwÛgÀĪÀ PÉ®¸ÀUÀ½UÉ vÀªÀÄä PÉʯÁzÀ ¸ÀºÁAiÀĪÀ£ÀÆß ªÀiÁqÀĪÀ ªÀÄÆ®PÀ EªÀgÀ F ¥ÁæªÀiÁtÂPÀ PÉ®¸ÀUÀ½UÉ J¯Áè jÃwAiÀÄ®Æè ¸ÀàA¢¸ÀÄwÛzÉ. AiÀiÁªÀÅzÉà ¥Àæw¥sÀ¯Á¥ÉÃPÉë E®èzÉ ªÀiÁqÀÄwÛgÀĪÀ F AiÀÄĪÀPÀgÀ ¸ÁzsÀ£ÉUÉ ºÉaÑ£À ¥Àæ¸ÀA±ÉUÀ¼ÀÆ ªÀåPÀÛªÁUÀÄwÛzÉ.
¨ÉÊmï: C§Ä§PÀÌgï D®ð¥ÀzÀªÀÅ.
       ¸ÀªÀiÁfPÀ PÁAiÀÄðPÀvÀð.
       §Ä¢Þ¨sÀæªÀÄuÉAiÀÄ£ÀÄß ºÉÆA¢zÀAvÀºÀ ªÀåQÛUÀ¼À£ÀÄß £ÉÆÃrzÀ PÀÆqÀ¯Éà zÀÆgÀ NqÀĪÀ
d£ÀjgÀĪÀ EzÉà ¸ÀªÀiÁdzÀ°è EAxÀ AiÀÄĪÀPÀgÀÄ EAzÀÄ EAxÀºÀ ªÀåQÛUÀ¼À£ÀÄß ¸ÀªÀiÁdzÀ ªÀÄÄRåªÁ»¤UÉ vÀgÀĪÀ ¥ÀæªÀiÁtÂPÀ ¥ÀæAiÀÄvÀߪÀ£ÀÄß ªÀiÁqÀÄwÛzÉ. C®èzÉ F AiÀÄĪÀPÀgÀÄ vÀªÀÄä F ¥ÀæAiÀÄvÀßPÉÌ AiÀiÁjAzÀ®Æ AiÀiÁªÀÅzÉà ¥sÀ¯Á¥ÉÃPÉëAiÀÄ£ÀÄß D¥ÉÃQë¸ÀzÉ ªÀiÁqÀÄwÛgÀĪÀ F ¥ÀæAiÀÄvÀßPÉÌ J¯Áè gÀAUÀ¢AzÀ®Æ ªÉÄZÀÄÑUÉ ªÀåPÀÛªÁUÀÄwÛzÉ.

Ajake&Maddu untu rogakke, Book Releasing


±ÀÄPÀæªÁgÀzÀAzÀÄ ®AiÀÄ£ïì ¸ÉêÁ ªÀÄA¢gÀzÀ°è  ¸ÀĦæAiÀÄ ¥ÀæPÁ±À£À ºÁUÀÆ ²æÃ¤ªÁ¸À ¥ÀĸÀÛPÀ ¥ÀæPÁ±À£À ªÀw¬ÄAzÀ qÁ.¥Á¯ÁÛr gÁªÀÄPÀȵÀÚ DZÁgï §gÉ¢gÀÄ ¥ÀĸÀÛPÀ ©qÀÄUÀqÉ ¸ÀªÀiÁgÀA¨sÀ £ÀqɬÄvÀÄ. DPÁ±ÀªÁtÂAiÀÄ PÁAiÀÄðPÀæªÀÄ ªÀÄÄRå¸ÀÜ qÁ.ªÀ¸ÀAvÀ PÀĪÀiÁgï ¥É®ð "¥Á¯ÁÛrzÁgÉ£À CdPÉ" ©qÀÄUÀqÉUÉÆ½¹zÀgÀÄ.
qÁ.¥Á¯ÁÛr gÁªÀÄPÀȵÀÚ DZÁgï §gÉ¢gÀĪÀ "ªÀÄzÀÄÝAlÄ gÉÆÃUÀPÉÌ" ¥ÀĸÀÛPÀ ©qÀÄUÀqÉ ªÀiÁrzÀ qÁ.¸ÀÄzsÁ J¸ï gÁªï, ¥ÀæPÀÈw EAzÀÄ C£ÉÃPÀ ¸ÀªÁ®ÄUÀ¼À£ÀÄß  ¤ÃqÀÄwÛzÉ.  ¥ÀæPÀÈwAiÀÄ ªÉÄð£À zËdð£ÀåªÉà EzÀPÉÌ PÁgÀtªÁVzÉ. DzÀgÉ CzÉà ¥ÀæPÀÈwAiÀÄÄ JµÉÖà ªÀÄĤzÀgÀÆ PÀÆqÁ ¥ÀjºÁgÀªÀ£ÀÄß ¤ÃrzÉ.CzÀÄ ¥ÁæPÀÈwPÀªÁVAiÉÄà EA¢UÀÆ EzÉ. CAvÀºÀzÀÝgÀ°è eÁ£À¥ÀzÀ ªÉÊzÀåªÀÅ  d£ÀjUÉ C£ÉÃPÀ PÉÆqÀÄUÉUÀ¼À£ÀÄß ¸ÀªÀiÁdPÉÌ ¤ÃrzÉ.DAiÀÄĪÉÃðzÀªÀÅ F eÁ£À¥ÀzÀ ªÉÊzÀå¥ÀzÀÝwUÉ ºÀwÛgÀªÁVzÉ. eÁ£À¥ÀzÀ ªÉÊzÀå¥ÀzÀÝwAiÀÄÄ J®èjUÀÆ w½AiÀÄĪÀAvÁUÀzÀgÉ ¥Àæ¹zÀÝ ªÉÊzÀå¥ÀzÀÝwAiÀiÁUÀ§ºÀÄzÀÄ JAzÀÄ  ¸ÀÄzsÁ J¸ï gÁªï ºÉýzÀgÀÄ.
¸À¨sÁzsÀåPÀëvÉAiÀÄ£ÀÄß  gÁªÀÄPÀÄAeÉñÀégÀ DAUÀèªÀiÁzsÀåªÀÄ ¥ËæqsÀ±Á¯Á PÁAiÀÄð¤ªÀðºÀuÁ¢üPÁj  ¸ÉøÀ¥Àà gÉÊ ªÀ»¹zÀÝgÀÄ.ªÀÄÄRå CwyUÀ¼ÁV  ¨ÉlÖA¥Ár ¸ÀPÁðj ¥ÀæxÀªÀÄ zÀeÉð PÁ¯ÉÃf£À ¥ÁæA±ÀÄ¥Á® qÁ.ªÀgÀzÀgÁd ZÀAzÀæVj , vÀļÀÄ CPÁqɫĠ jf¸ÁÖçgï ZÀAzÀæºÁ¸À gÉÊ, ¥ÀĸÀÛPÀ ©qÀÄUÀqÉ ¸ÀªÀiÁgÀA¨sÀzÀ ¸ÀAWÀlQ ¥ÀzÀä®vÁ gÁªï G¥À¹ÜvÀjzÀÝgÀÄ.


Wednesday, 8 August 2012

Vivekananda college Puttur


ªÀ¸ÀÛç ¸ÀA»vÉAiÀÄ «µÀAiÀÄzÀ°è zÀQëtPÀ£ÀßqÀ f¯Éè ªÀÄvÉÛ ºÉƸÀ ¸ÀÄ¢ÞAiÀİèzÉ.E¢ÃUÀ ¥ÀÄvÀÆÛgÀÄ vÁ®ÆQ£À ¥Àæw¶ÖvÀ «zsÁå¸ÀA¸ÉÜAiÀiÁzÀ «ªÉÃPÁ£ÀAzÀ «zsÁå ¸ÀA¸ÉÜAiÀÄ°è «zsÁåyð¤AiÀÄgÀÄ §¼É ºÁUÀÆ w®PÀ zsÀj¸À¨ÉÃPÀÄ J£ÀÄߪÀ ¤AiÀĪÀĪÀ£ÀÄß eÁjUÉ vÀgÀ¯ÁVzÉ J£ÀÄߪÀ ¸ÀÄ¢Þ ºÀgÀrzÀÄÝ EzÀPÉÌ «ªÉÃPÁ£ÀAzÀ  DqÀ½vÀ ªÀÄAqÀ½AiÀÄÄ ¸ÀàµÀÖ£É ¤ÃrzÉ.F «ZÁgÀPÉÌ ¸ÀA§AzsÀ¥ÀlÖAvÉ ¸ÀA¸ÉܬÄAzÀ AiÀiÁªÀÅzÉà MvÀÛqÀªÀ£ÀÄß «zÁåyð¤AiÀÄgÀ ªÉÄÃ¯É ºÉÃgÀ¯ÁV®è ºÁUÀÆ «zÁåyðUÀ¼À®Æè F§UÉÎ AiÀiÁªÀÅzÉà UÉÆAzÀ®UÀ½®è J£ÀÄߪÀÅzÀÄ EªÀgÀ ªÁzÀªÁVzÉ.
       ±Á¯Á PÁ¯ÉÃdÄUÀ¼À°è
PÀ°AiÀÄĪÀ ¥ÀæwAiÉÆ§â «zÁåyðAiÀÄ£ÀÄß MAzÉà jÃwAiÀİè UÀÄgÀÄw¸À¨ÉÃPÀÄ,CªÀgÀ°è AiÀiÁªÀÅzÉà vÁgÀvÀªÀÄåUÀ¼À£ÀÄß PÁt¨ÁgÀzÀÄ J£ÀÄߪÀ GzÉÝñÀ¢AzÀ ºÉaÑ£À «zÁå¸ÀA¸ÀÜUÀ¼À°è ªÀ¸ÀÛç ¸ÀA»vÉAiÀÄ£ÀÄß PÀlÄÖ¤mÁÖV ¥Á°¹PÉÆAqÀÄ §gÀ¯ÁUÀÄwÛzÉ.DzÀgÉ F «ZÁgÀzÀ°è E¢ÃUÀ zÀQëtPÀ£ÀßqÀ f¯ÉèAiÀÄ°è ©ü£Áß©ü¥ÁæAiÀÄUÀ¼ÀÄ PÉý§gÀÄwÛzÉ.PÉ®ªÀÅ UÀÄA¥ÀÄUÀ¼ÀÄ F ªÀ¸ÀÛç ¸ÀA»vÉAiÀÄ£ÀÄß «gÉÆÃ¢ü¹ EzÀÄ PÉ®ªÀÅ zsÀªÀÄðUÀ¼À ¥Á®£ÉUÉ «gÀÄzÀݪÁVzÉ JAzÀgÉ E£ÀÄß PÉ®ªÀÅ UÀÄA¥ÀÄUÀ¼ÀÄ EzÀPÉÌ ¨ÉA§®ªÀ£ÀÄß ¸ÀÆa¸ÀĪÀÅzÀÄ E°è£À ¸ÀA¥ÀæzÁAiÀĪÁVzÉ.PÀ¼ÉzÀ wAUÀ¼ÀÄ ¥ÀÄvÀÆÛgÀÄvÁ®ÆQ£À gÁªÀÄPÀÄAeÉñÀégÀ ¥ÀzÀ« PÁ¯ÉÃf£À°è vÀgÀUÀwAiÀÄ°è ¸ÁÌ¥sïð ºÁPÀ®Ä CªÀPÁ±À  ¤ÃqÀ¨ÉÃPÉAzÀÄ DUÀ滹 E°è£À MAzÀÄ UÀÄA¦£À «zÁåyðUÀ¼ÀÄ ¥Àæw¨sÀl£É £ÀqɹzÀÝgÀÄ ºÁUÀÆ EzÀPÉÌ ºÀ®ªÀÅ ¸ÀAWÀl£ÉUÀ¼ÀÆ ¨ÉA§®ªÀ£ÀÆß ¤ÃrzÀÝgÀÄ.E¢ÃUÀ ¥ÀÄvÀÆÛj£À ¥Àæw¶ÖvÀ «zÁå¸ÀA¸ÉÜAiÀiÁzÀ «ªÉÃPÁ£ÀAzÀ «zÁå¸ÀA¸ÉÜAiÀÄ°è «zÁåyð¤UÀ¼ÀÄ w®PÀ ºÁUÀÆ §¼É zsÀj¸À¨ÉÃPÉA§  ¤AiÀĪÀĪÀ£ÀÄß eÁjUÉ vÀgÀ¯ÁVzÉ J£ÀÄߪÀ «ZÁgÀªÀÅ ¨É¼ÀQUÉ §A¢zÉ.F «µÀAiÀÄPÉÌ ¸ÀA§A¢ü¹zÀAvÉ DqÀ½vÀ ªÀÄAqÀ½AiÀÄÄ ¸ÀàµÀÖ£ÉAiÀÄ£ÀÄß ¤ÃrzÀÄÝ ¨sÁgÀwÃAiÀÄ ¸ÀA¸ÀÌøwAiÀÄ G½¸ÀĪÀ PÉ®¸ÀªÀ£ÀÄß PÀ¼ÉzÀ ºÀ®ªÀÅ ªÀµÀðUÀ½AzÀ «zÁå¸ÀA¸ÉÜ ªÀiÁrPÉÆAqÀÄ §gÀÄwÛzÉ.F ¤nÖ£À°è «zÁåyð¤AiÀÄAiÀÄgÀÄ w®PÀ,§¼É ºÁUÀÆ  ºÀÆ ªÀÄÄrzÀÄ §gÀ¨ÉÃPÉA§ÄzÀÄ ¸ÀA¸ÉÜAiÀÄ EZÉÀÒAiÀiÁVzÀÄÝ,EzÀ£ÀÄß PÁ¯ÉÃdÄ ¥ÀæªÉñÀ ¸ÀAzÀ¨sÀðzÀ¯Éèà w½¸À¯ÁUÀÄwÛzÀÄÝ,EzÀ£ÀÄß C£ÀĸÀj¸ÀzÀ «zÁåyð¤AiÀÄgÀ ªÉÄÃ¯É AiÀiÁªÀÅzÉà PÀæªÀĪÀ£ÀÄß PÉÊUÉÆ¼Àî¯ÁUÀÄwÛ®è ªÀÄvÀÄÛ AiÀiÁgÀ ªÉÄÃ®Æ MvÀÛqÀªÀ£ÀÄß ºÉÃgÀ¯ÁUÀÄwÛ®è JA¢zÁgÉ.
¨ÉÊmï; ±ÀªÀiÁ,
       «zÁåyð¤
¨ÉÊmï; ¦Ãlgï «¯ïì¸À£ï ¥Àæ¨sÁPÀgï G¥À£Áå¸ÀPÀ

 PÀ¼ÉzÀ ºÀ®ªÀÅ ªÀµÀðUÀ½AzÀ®Æ F ¸ÀA¸ÉÜAiÀİè PÁAiÀÄð¤ªÀð»¸ÀĪÀ ¹§âA¢UÀ½UÀÆ ºÁUÀÆ ¥Àæ¸ÀPÀÛ ¸Á°£À°è ¥ÀæªÉñÀ ¥ÀqÉzÀ «zÁåyð¤UÀ½UÀÆ F §UÉÎ AiÀiÁªÀÅzÉà ªÀÄ»w¬Ä®è.vÀªÀÄUÉ PÁ¯ÉÃdÄ DªÀgÀtzÀ M¼ÀUÉ PÀlÄÖ¤nÖ£À ªÀ¸ÀÛç¸ÀA»vÉAiÀÄ£ÀÄß eÁjUÉ vÀgÀ¯ÁUÀÄwzÀÝgÀÆ,§¼É ºÁUÀÆ w®PÀªÀ£ÀÄß EqÀĪÀAvÉ «zÁå¸ÀA¸ÉܬÄAzÀ AiÀiÁªÀÅzÉ ¸ÀÆZÀ£ÉAiÀÄÄ EA¢£ÀªÀgÉUÀÆ §A¢®è J£ÀÄߪÀÅzÀÄ «zÁåyðUÀ¼À ºÁUÀÆ ¹§âA¢UÀ¼À ªÁzÀªÁVzÉ.

¨ÉÊmï:®«vÁ G¥À£Áå¸ÀQ,
¨ÉÊmï: ²ªÀ¥Àæ¸Ázï («ªÉÃPÁ£ÀAzÀ «zÁå¸ÀA¸ÉÜUÀ¼À PÁAiÀÄðzÀ²ð)
      
ªÀ¸ÀÛç ¸ÀA»vÉAiÀÄ£ÀÄß PÀlÄÖ¤mÁÖV ¥Á°¸ÀĪÀ ¸ÀA¸ÉÜUÀ¼À°è MAzÁzÀ «ªÉÃPÁ£ÀAzÀ «zÁåPÉÃAzÀæzÀ¯ÁèzÀ F «µÀAiÀÄPÉÌ ¸ÀA§AzÀ¥ÀlÖAvÉ f¯ÉèAiÀiÁzÀåAvÀ ¨sÁjà ZÀZÉðAiÀiÁUÀÄwÛzÀÄÝ,F jÃwAiÀÄ «ZÁgÀUÀ¼À£Éßà ªÀÄÄA¢lÄÖPÉÆAqÀÄ gÁdQÃAiÀÄ £ÀqɸÀĪÀ PÉ®ªÀÅ ¸ÁܦvÀ»vÀ ¸ÀQÛUÀ¼À PÉʪÁqÀªÀÅ EzÀgÀ »A¢zÉ J£ÀÄߪÀÅzÀÄ PÉ®ªÀgÀ ªÁzÀªÁVzÉ.

Tuesday, 7 August 2012

Jaganatha Rai Congress Press


PÁAUÉæÃ¹ì£À ¤µÁÖªÀAvÀ PÁAiÀÄðPÀvÀðgÀ£ÀÄß zÁjºÉÆÃPÀgÉAzÀÄ PÀgÉAiÀÄÄwÛgÀĪÀ ¸ÀéAiÀÄAWÉÆÃ¶vÀ ¥ÀÄvÀÆÛgÀÄ ¨ÁèPï PÁAUÉæÃ¸ïì CzsÀåPÀëgÉAzÀÄ PÀgɹPÉÆ¼ÀÄîwÛgÀĪÀ PÁªÀÅ ºÉêÀÄ£ÁxÀ ±ÉnÖAiÀĪÀgÀÄ ¥ÀÄvÀÆÛj£À°è PÁAUÉæÃ¹ì£À CzsÀ¥ÀvÀ£ÀPÉÌ PÁgÀtgÁVzÁÝgÉ JAzÀÄ PÁAUÉæÃ¸ïì PÁAiÀÄðPÀvÀðgÀÄ DgÉÆÃ¦¹zÁÝgÉ. CªÀgÀÄ F »AzÉ PÁAUÉæÃ¸ïì C¨sÀåyðAiÀÄ «gÀÄzÀÞªÉà ¦vÀÆj ºÀÆqÀĪÀ ªÀÄÆ®PÀ PÁAUÉæÃ¹ì£À ¸ÉÆÃ°UÉ PÁgÀtgÁVzÁÝgÉ JAzÀÄ zÀÆjzÀ CªÀgÀÄ CªÀgÀ §½ PÉ.¦.¹.¹. AiÀÄ C¢üPÀÈvÀ UÀÄgÀÄvÀÄaÃnAiÀÄÆ E®è JAzÀgÀÄ.
£ÁªÀÅ ¨ÁèPï PÁAUÉæÃ¸ï UÉ CzsÀåPÀëgÀ£ÀÄß C¢üPÀÈvÀªÁV WÉÆÃ¶¹ JAzÀÄ ºÉýzÉÝÃªÉ «£ÀºÁ EAxÀªÀgÀ£Éßà ªÀiÁr JAzÀÄ ºÉý®è AiÀiÁgÀ ºÉ¸ÀgÀÆ JwÛ®è. DzÀgÉ £ÀªÀÄä «gÀÄzÀÞ ªÉÊAiÀÄQÛPÀ nÃPÉ ªÀiÁrzÁÝgÉ. EzÀPÉÌ GvÀÛj¸À¨ÉÃPÁVgÀĪÀÅzÀÄ £ÀªÀÄä PÀvÀðªÀå
JAzÀgÀÄ
ªÉâPÉAiÀİè J.Dgï.zÉêÀ¥Àà UËqÀ, ²ªÀ¥Àà ¥ÀÆeÁj ¤qÀà½î, ¸ÀÆvÀæ¨ÉÃlÄÖ dUÀ£ÁxÀ gÉÊ, E¸ÁPï ¸Á®ägÀ, ¨ÉÆÃ¼Ár ZÀAzÀæºÁ¸À gÉÊ, G¥À¹ÜvÀjzÀÝgÀÄ.

Hemanatha shetty Congress Press


¥ÀÄvÀÆÛgÀÄ: vÁ®ÆQ£À°è  PÁAUÉæ¸ï ¥ÀPÀëzÀ ±ÀQÛ PÀÄA¢¸ÀĪÀ PÉ®¸À PÉ® PÁAUÉæ¸ï zÀĵÀÖPÀÆlUÀ½AzÀ £ÀqÉAiÀÄÄwÛzÉ. DzÀgÉ ¤µÁÖªÀAvÀ PÁAUÉæ¸ï PÁAiÀÄðPÀvÀðgÀÄ zÁjºÉÆÃPÀgÀ ºÉýPÉUÀ½UÉ vÀ¯ÉPÉr¹PÉÆ¼Àî¨ÁgÀzÀÄ JAzÀÄ  ¥ÀÄvÀÆÛgÀÄ ¨ÁèPï PÁAUÉæ¸ï CzsÀåPÀë PÁªÀÅ ºÉêÀÄ£ÁxÀ ±ÉnÖ ºÉýzÁÝgÉ.

¥ÀÄvÀÆÛj£À°è  ¸ÉÆÃªÀĪÁgÀzÀAzÀÄ ¸ÀÄ¢ÝUÉÆÃ¶ÖAiÀÄ°è ªÀiÁvÀ£ÁrzÀ ºÉêÀÄ£ÁxÀ ±ÉnÖ ,¥ÀÄvÀÆÛj£À°è PÁAUÉæ¸ï ¥ÀPÀëzÀ ¸ÀAWÀl£É ¸Àj E®è , C¢üPÀÈvÀªÁV ¨ÁèPï PÁAUÉæ¸ï CzsÀåPÀëgÀ WÉÆÃµÀuÉ DV®è JAzÀÄ  PÁAUÀæ¸ï ¥ÀPÀëzÀ PÁAiÀÄðPÀvÀðgÀÄ JAzÀÄ ºÉýPÉÆAqÀ PÉ®ªÀgÀÄ DgÉÆÃ¥À ªÀiÁrzÁÝgÉ. ªÁ¸ÀÛªÀªÁV  CAvÀºÀªÀgÀÄ AiÀiÁgÀÆ PÀÆqÁ FUÀ ¥ÀPÀëzÀ ¸ÀzÀ¸ÀågÉà DV®è JAzÀ ºÉêÀÄ£ÁxÀ ±ÉnÖ , ¥ÀPÀëªÀ£ÀÄß  ¥ÀÄvÀÆÛj£À°è  §®PÀÄA¢¸À¨ÉÃPÉAzÀÄ PÁAiÀÄðPÀvÀðgÀ°è  UÉÆAzÀ® ºÀÄnÖ¸ÀĪÀ PÉ®¸À ªÀiÁqÀ¯ÁUÀÄwÛzÉ.ZÀÄ£ÁªÀuÉ ºÀwÛgÀ §AzÁUÀ EAvÀºÀ UÀÄ®ÄèUÀ¼À£ÀÄß ªÀiÁr  ¥ÀPÀëªÀ£ÀÄß  ¸ÉÆÃ°¸ÀĪÀ vÀAvÀæ CªÀgÀzÁÝVzÉ JAzÀgÀÄ. Pɦ¹¹¬ÄAzÀ ºÁUÀÆ gÁ¶ÖçÃAiÀÄ £ÁAiÀÄPÀgÉà EA¢UÀÆ ¨ÁèPï PÁAUÀæ¸ï CzsÀåPÀëgÀ ºÉ¸ÀgÀ£ÀÄß  ºÉüÀÄwÛgÀĪÁUÀ , F zÁjºÉÆÃPÀjUÉ ¸Ànð¦üPÉÃmï AiÀiÁPÁV JAzÀÄ ¥Àæ²ß¹zÀ ºÉêÀÄ£ÁxÀ ±ÉnÖ , F »AzÉ ¨ÁèPï PÁAUÉæ¸ï CzsÀåPÀëgÀ DAiÉÄÌUÉ ZÀÄ£ÁªÀuÉ £ÀqɸÀ®Ä ¤zsÀðj¹zÁUÀ PÉ®ªÀgÀÄ EzÀPÉÌ «gÉÆÃzsÀ ªÀåPÀÛ¥Àr¹zÀÝgÀÄ. CAvÀºÀªÀgÉà EAzÀÄ UÉÆAzÀ® ¸ÀȶָÀÄwÛzÁÝgÉ JAzÀgÀÄ .F »AzÉ ¥ÀÄvÀÆÛgÀÄ ¥ÀÄgÀ¸À¨sÁ CzsÀåPÀëgÁVzÀÄÝ  Jr©AiÀÄAvÀºÀ AiÉÆÃd£ÉAiÀÄ£ÀÄß  ¸ÀA¥ÀÆtð ºÁ¼ÀÄ ªÀiÁr , ¨sÀæµÁÖZÁgÀzÀ DqÀ½vÀ £Àqɹ D §½PÀ ZÀÄ£ÁªÀuÉAiÀÄ°è  ¸ÉÆÃvÀÄ FUÀ ¥ÀPÀëzÀ «gÀÄzÀÝ ªÀiÁvÀ£ÁqÀĪÀÅzÀ£ÀÄß  ¤°è¸À¨ÉÃPÀÄ JAzÀ ºÉêÀÄ£ÁxÀ ±ÉnÖ , EzÀĪÀgÉUÉ 7 d£À PÁAUÉæ¸ï «ÃPÀëPÀgÀÄ  ¥ÀÄvÀÆÛjUÉ DUÀ«Ä¹  E°è ¥ÀPÀë ¸ÀAWÀl£É §UÉÎ UÀªÀĤ¹zÁÝgÉ. ©eɦAiÀÄ ¨sÀzÀæ PÉÆÃmÉAiÀÄ°è  PÁAUÀæ¸ï ±ÀQÛAiÀÄ §UÉÎAiÀÄÆ ªÀiÁvÀ£ÁrzÁÝgÉ.  DzÀgÉ F zÁjºÉÆÃPÀjUÉ ¥ÀPÀë ¸ÀAWÀl£É CUÀvÀå«®è. EzÀĪÀgÉUÉ MAzÉà MAzÀÄ ¸À¨sÉUÉ DUÀ«Ä¹®è JAzÀÄ  ºÉýzÀgÀÄ.EzÀĪÀgÉUÉ ¥ÀPÀë ¸ÀAWÀl£ÉAiÀÄ°è  AiÀiÁªÀÅzÉà PÉ®¸À ªÀiÁr®è JAzÀgÀÄ.

¸ÀÄ¢ÝUÉÆÃ¶ÖAiÀÄ°è  ¥ÀÄgÀ¸À¨sÁ ¸ÀzÀ¸ÀågÀÄUÀ¼ÁzÀ ªÀĺÀªÀÄäzï D° , ¯Áå¤ì ªÀĸÀÌgÉãÀ¸ï , Q¸Á£ï WÀlPÀzÀ QlÖtÚ UËqÀ , £ÀjªÉÆUÀÄæ ªÀ®AiÀÄ PÁAUÉæ¸ï ªÀÄÄRAqÀ ºÉÆ£ÀߥÀà ¥ÀÆeÁj G¥À¹ÜvÀjzÀÝgÀÄ.

Sunday, 5 August 2012

Grama adyayana


ABVP Protest


¥ÉÆÃ¥ÀÆå®gï ¥sÀæAmï C¥sï EArAiÀiÁ ªÀÄvÀÄÛ £ÁåµÀ£À¯ï qÉªÉÆÃPÉæÃnPï ¥sÀæAmï ¸ÀAWÀl£ÉUÀ¼À£ÀÄß ¤±Éâü¸À¨ÉÃPÉAzÀÄ DUÀ滹 ¥ÀÄvÀÆÛj£À°è CT® ¨sÁgÀwÃAiÀÄ «zsÁåyð ¥ÀjµÀvï ªÀw¬ÄAzÀ ¥Àæw¨sÀl£ÉAiÀÄ£ÀÄß £ÀqɸÀ¯Á¬ÄvÀÄ. F JgÀqÀÆ ¸ÀAWÀl£ÉUÀ¼ÀÄ ¸ÀªÀiÁd «zsÉÆæÃ»ZÀlĪÀnPÉUÀ¼À°è vÉÆqÀVPÉÆArzÀÄÝ, PÉÃgÀ¼À gÁdåzÀ°è EªÀÅUÀ¼À ClÖºÁ¸À «Äw«ÄÃjzÀÄÝ E¢ÃUÀ PÀ£ÁðlPÀzÀ®Æè EzÀÄ vÀ£Àß PÀÄPÀÈvÀåUÀ¼À£ÀÄß vÉÆqÀV¹PÉÆArzÉ JAzÀÄ CªÀgÀÄ DgÉÆÃ¦¹zÀgÀÄ.

Thursday, 2 August 2012

Raki



¨sÁgÀvÀzÀ°è ±ÁæªÀt ªÀiÁ¸ÀzÀ ºÀÄtÂÚªÉÄAiÀÄ£ÀÄß G¥ÀPÀªÀÄð JAzÀÄ §ºÀ¼À ¥ÁæaãÀ PÁ®¢AzÀ®ÆDZÀj¹PÉÆAqÀÄ §gÀ¯ÁUÀÄvÀÛzÉ.F ¢£ÀPÉÌ E£ÉÆßAzÀÄ «±ÉµÀªÉà gÀPÁë§AzsÀÀ£À. gÀPÁë§AzsÀ£À JAzÀ PÀÆqÀ¯Éà £É£É¥ÀUÀĪÀÅzÀÄ CtÚ vÀAVAiÀÄgÀ ¸ÀA§AzsÀ ¸ÀºÉÆÃzÀgÀvÉAiÀÄ ¥ÉæÃªÀÄ.CtÚ vÀAVAiÀÄgÀ ¨sÁªÀ£ÀvÀäPÀªÁV ¸Àäj¸ÀĪÀ F
¢£ÀzÀ ¨Á®åzÀ C£ÉÃPÀ ¹»PÀ» £É£À¥ÀÄUÀ¼À£ÀÄß ªÀÄ£À¹ì£À ªÀÄÆ¯ÉAiÀÄ°è ªÀÄÆr¸ÀÄvÀÛzÉ.F gÀPÁë §AzsÀ£À F ºÀ§âPÉÌ   ¨sÁgÀwÃAiÀÄ ¸ÀA¸ÀÌøwAiÀİè vÀ£ÀßzÉà DzÀ «±ÉõÀªÀĺÀvÀé«zÉ.

¥ÀæwAiÉÆ§â ¸ÀºÉÆÃzÀjAiÀÄÄ ¸ÀªÀiÁdzÀ
zÀĵÀÖ±ÀQÛUÀ½AzÀ gÀQë¸À¯ÉAzÀÄ vÀ£Àß
¸ÀºÉÆÃzÀgÀ£À ªÀÄÄAUÉÊUÉ gÁTAiÀÄ£ÀÄß
PÀlÄÖvÁÛ¼É. ¥ÀæwAiÉÆ§â ¸ÀºÉÆÃzÀgÀ£ÀÆ F
¸ÀªÀÄAiÀÄzÀ°è ¸ÀºÉÆÃzÀjAiÉÄqÉUÉ vÀ£Àß
¨sÁævÀÈvÀé ¥ÉæÃªÀĪÀ£ÀÄß Gdé®UÉÆ½¸À
¨ÉÃPÉA§ÄzÀÄ F gÀPÁë§AzsÀ£À ºÀ§âzÀ
¤ÃwAiÀiÁVzÉ.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...