Tuesday, 21 August 2012

VHP Bajaranga Dala Press


ರಾಷ್ಟ್ರಧ್ವಜವನ್ನು  ಶಿಲುವೆಯ ಕೆಳಗೆ ಅರಳಿಸುವ ಮೂಲಕ ಇಡೀ ರಾಷ್ಟ್ರಕ್ಕೆ ಅಪಮಾನ ಮಾಡಲಾಗಿದೆ. ಹೀಗಾಗಿ ಇದು ಖಂಡನೀಯ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜಿಲ್ಲಾಡಳಿತ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ರೀತಿಯ ಹೋರಾಟ ಮಾಡಲಾಗುತ್ತದೆ ಎಂದು  ವಿಶ್ವಹಿಂದೂ ಪರಿಷತ್ ಜಿಲ್ಲಾ PÁAiÀÄðzÀ²ð  ರಾಧಾಕೃಷ್ ಭಟ್ ಹೇಳಿದ್ದಾರೆ.ಕ್ರೈಸ್ತನ ಶಿಲುಬೆಯ ಕೆಳಗೆ  ರಾಷ್ಟ್ರಧ್ವಜ ಹಾರಿಸುವುದು  ಎಂದರೆ ಅದು  ದೇಶವನ್ನು  ಕ್ರೈಸ್ತೀಕರಣ ಮಾಡುವ ಭಾಗ ಎಂದು  ಹೇಳಿದ ಅವರು , ಇದೂ ಅಲ್ಲದೆ ರಾಷ್ಟ್ರಧ್ವಜವನ್ನು  ಸರಿಯಾದ ರೀತಿಯಲ್ಲಿ  ಇರಲಿಲ್ಲ , ಹಾರಿಸುವ ದಾರ ಕೂಡಾ ಸರಿಯಾದ ರೀತಿಯಲ್ಲಿ  ಇರಲಿಲ್ಲ. ಹೀಗಾಗಿ ಜಿಲ್ಲಾಡಳಿತವು  ಸೂಕ್ತ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು.ಇಲ್ಲದೇ ಇದ್ದಲ್ಲಿ  ಮುಂದೆ ಕಾನೂನು ಹೋರಾಟ ಹಾಗೂ ಪ್ರತಿಭಟನೆಯ ಮೂಲಕ ಖಂಡಿಸಲಾಗುತ್ತದೆ  ಎಂದು  ರಾಧಾಕೃಷ್ಣ ಭಟ್ ಹೇಳಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...