ಪುತ್ತೂರು: ಅಸ್ಸಾಂ ಹಿಂಸಾಚಾರ ಹಾಗೂ ಬಾಂಗ್ಲಾ ನುಸುಳುಕೋರರ ಮೂಲಕ ಈ ದೇಶವನ್ನು ವಿಭಜಿಸುವ ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ ಎಂದು ಅಖಿಲ ಭಾರತೀಯ «zÁåyð ಪರಿಷತ್ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ²¯Áð®Ä ಹೇಳಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿಣಾಕ್ಷ ²¯Áð®Ä , ಅಸ್ಸಾಂ ಬೊಡೋ ಕ್ಷೇತ್ರ ಮತ್ತು ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಉಂಟಾಗಿರುವ ದಂಗೆಗಳಿಗೆ ಬಾಂಗ್ಲಾದೇಶಿ ನುಸುಳುಕೋರರ ಪೂರ್ವಯೋಜಿತ ಹಾಗೂ ರಾಜಕೀಯ ಪ್ರೇರಿತ ಷಡ್ಯಂತ್ರವೇ ಕಾರಣವಾಗಿದೆ.ಸುಮಾರು 3.5 ಕೋಟಿ ಬಾಂಗ್ಲಾ ನುಸುಳುಕೋರರು ಹಳ್ಳಿಹಳ್ಳಿಗಳನ್ನು ಆಶ್ರಯಿಸಿಕೊಂಡು ಅಲ್ಲಿನ ಮೂಲನಿವಾಸಿಗಳ ಮೇಲೆಯೇ ದಾಳಿ ಮಾಡಿದ್ದಾರೆ. ಎಬಿವಿಪಿ ಈ ಬಗ್ಗೆ ಅಧಿಕೃತವಾದ ಅಧ್ಯಯನ ಮಾಡಿದ್ದು ¸ÀPÁðgÀªÉà ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಎಚ್ಚೆತ್ತುಕೊಂಡು ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.ಈ ಅಸ್ಸಾಂ ಗಲಭೆ ಹಾಗೂ ನುಸುಳುಕೋರರಿಂದಾಗಿ ದೇಶದ ಸಮಗ್ರತೆಗೆ , ಏಕತೆಗೆ ಧಕ್ಕೆ ಬರುತ್ತಿದ್ದು ಈ ಮೂಲಕ ಇಡೀ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ರೋಹಿಣಾಕ್ಷ ಹೇಳಿದರು.ಇದರ ಜೊತೆಗೆ ಸೈಬರ್ ವಾರ್ ಕೂಡಾ ಆರಂಭವಾಗಿದ್ದು ವೆಬ್ ಸೈಟ್ ಹಾಗೂ ಸಾಮಾಜಿಕ ತಾಣಗಳ ಮೂಲಕ ತಪ್ಪು ಸಂದೇಶ ರವಾನಿಸುವ ಕೆಲಸ ನಡೆಯುತ್ತಿದೆ.ಈಗಾಗಲೇ 120 ಕ್ಕೂ ಹೆಚಚು ವೆಬ್ಸೈಟ್ಗಳನ್ನು ¸ÀPÁðgÀ ರದ್ದು ಮಾಡಿದ್ದರೂ ವಿವಿಧ ಹೆಸರಿನಲ್ಲಿ ಇನ್ನೂ PÁAiÀiÁðವರಿಸುತ್ತಿರುವುದು ಕಂಡುಬಂದಿದೆ.ಹೀಗಾಗಿ ತಕ್ಷಣವೇ ಕೇಂದ್ರ ¸ÀPÁðgÀ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ರೋಹಿಣಾಕ್ಷ ²¯Áð®Ä ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್ರಾಜ್ ಬೆದ್ರೋಡಿ , ನಗರ PÁAiÀÄðzÀ²ð ತಿಲಕ್ , ನಗರ ಪ್ರಮುಖ್ ವಿರುಪಾಕ್ಷ ಮಚ್ಚಿಮಲೆ ಉಪಸ್ಥಿತರಿದ್ದರು.
No comments:
Post a Comment