Sunday, 26 August 2012

ABVP PRESS


ಪುತ್ತೂರು: ಅಸ್ಸಾಂ ಹಿಂಸಾಚಾರ ಹಾಗೂ ಬಾಂಗ್ಲಾ ನುಸುಳುಕೋರರ ಮೂಲಕ ಈ ದೇಶವನ್ನು  ವಿಭಜಿಸುವ ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ ಎಂದು  ಅಖಿಲ ಭಾರತೀಯ «zÁåyð  ಪರಿಷತ್ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ²¯Áð®Ä  ಹೇಳಿದರು.
ಪುತ್ತೂರಿನಲ್ಲಿ   ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿಣಾಕ್ಷ ²¯Áð®Ä  , ಅಸ್ಸಾಂ ಬೊಡೋ ಕ್ಷೇತ್ರ ಮತ್ತು  ಗಡಿ ಪ್ರದೇಶದ ಜಿಲ್ಲೆಗಳಲ್ಲಿ  ಉಂಟಾಗಿರುವ ದಂಗೆಗಳಿಗೆ ಬಾಂಗ್ಲಾದೇಶಿ ನುಸುಳುಕೋರರ ಪೂರ್ವಯೋಜಿತ ಹಾಗೂ ರಾಜಕೀಯ ಪ್ರೇರಿತ ಷಡ್ಯಂತ್ರವೇ ಕಾರಣವಾಗಿದೆ.ಸುಮಾರು  3.5 ಕೋಟಿ ಬಾಂಗ್ಲಾ ನುಸುಳುಕೋರರು  ಹಳ್ಳಿಹಳ್ಳಿಗಳನ್ನು  ಆಶ್ರಯಿಸಿಕೊಂಡು ಅಲ್ಲಿನ ಮೂಲನಿವಾಸಿಗಳ ಮೇಲೆಯೇ ದಾಳಿ ಮಾಡಿದ್ದಾರೆ. ಎಬಿವಿಪಿ ಈ ಬಗ್ಗೆ ಅಧಿಕೃತವಾದ ಅಧ್ಯಯನ ಮಾಡಿದ್ದು  ¸ÀPÁðgÀªÉà ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಎಚ್ಚೆತ್ತುಕೊಂಡು  ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.ಈ ಅಸ್ಸಾಂ ಗಲಭೆ ಹಾಗೂ ನುಸುಳುಕೋರರಿಂದಾಗಿ ದೇಶದ ಸಮಗ್ರತೆಗೆ , ಏಕತೆಗೆ ಧಕ್ಕೆ ಬರುತ್ತಿದ್ದು  ಈ ಮೂಲಕ ಇಡೀ ದೇಶವನ್ನು  ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು  ರೋಹಿಣಾಕ್ಷ ಹೇಳಿದರು.ಇದರ ಜೊತೆಗೆ ಸೈಬರ್ ವಾರ್ ಕೂಡಾ ಆರಂಭವಾಗಿದ್ದು  ವೆಬ್ ಸೈಟ್ ಹಾಗೂ ಸಾಮಾಜಿಕ ತಾಣಗಳ ಮೂಲಕ ತಪ್ಪು ಸಂದೇಶ ರವಾನಿಸುವ ಕೆಲಸ ನಡೆಯುತ್ತಿದೆ.ಈಗಾಗಲೇ 120 ಕ್ಕೂ ಹೆಚಚು ವೆಬ್ಸೈಟ್ಗಳನ್ನು  ¸ÀPÁðgÀ ರದ್ದು ಮಾಡಿದ್ದರೂ ವಿವಿಧ ಹೆಸರಿನಲ್ಲಿ  ಇನ್ನೂ PÁAiÀiÁðವರಿಸುತ್ತಿರುವುದು  ಕಂಡುಬಂದಿದೆ.ಹೀಗಾಗಿ ತಕ್ಷಣವೇ ಕೇಂದ್ರ ¸ÀPÁðgÀ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ರೋಹಿಣಾಕ್ಷ ²¯Áð®Ä ಹೇಳಿದರು.
ಸುದ್ದಿಗೋಷ್ಟಿಯಲ್ಲಿ  ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್ರಾಜ್ ಬೆದ್ರೋಡಿ , ನಗರ PÁAiÀÄðzÀ²ð  ತಿಲಕ್ , ನಗರ ಪ್ರಮುಖ್ ವಿರುಪಾಕ್ಷ ಮಚ್ಚಿಮಲೆ ಉಪಸ್ಥಿತರಿದ್ದರು.
 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...