ಶಾಸಕಿ ಶಕುಂತಳಾ ಶೆಟ್ಟಿ ಮತನಾಡಿ ಸ್ವಾತಂತ್ರದಿನದಂದು ಕೂಡ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಬದ್ರತೆಯನ್ನುಕಾಣುವ ದುಸ್ತಿತಿಇಂದು ಬಂದೊರಗಿದೆ. ಈ ದೇಶದ ಲ್ಲಿ ಇದ್ದುಕೋಂಡು ಉಗ್ರಗಾಮಿಯಾಗುವುದು ನಮ್ಮ ದುರದ್ರಷ್ಟ. ನವೇಲ್ಲರು ಒಂದೇ .ಸಹ ಬಾಲ್ವೆ,ಪ್ರೀತಿ,ವಿಶ್ವಾಸ.ನಂಬಿಕೆ ಮತ್ತು ಎಲ್ಲಾ ಧರ್ಮಗಳನ್ನು ಪ್ರೀತಿಸುವ ಮೂಲಕ ನಾವೆಲ್ಲರು ಬಾರತಿರೆಂದ ನಡೆದು ಕೋಂಡರೆ ಮಾತ್ರ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ಗೌರವವಾಗಬಹುದಲ್ಲವೇ ಎಂದರು
ಈ ಸಂದರ್ಬದಲ್ಲಿ ತಶೀಲ್ದಾರ್ ಕುಳ್ಳೆ ಗೌಡ. ತಾಲೂಕು ಪಂಚಾಯತ್ತ ಅಧ್ಯಕ್ಷೆ ಶಶಿಪ್ರಭಾ ಉಪಸ್ತಿತರಿದ್ದರು
67 ನೇ ಸ್ವಾತಂತ್ರೋತ್ಸವ ಸಡಗರವನ್ನು ಪುತ್ತೂರಿನಲ್ಲಿ ಕಿಲ್ಲೆ ಮೈದಾನದಲ್ಲಿ ಇಂದು ಬೆಳಿಗ್ಗೆ ಆಚರಿಸಲಾಯಿತು. ಪುತ್ತೂರಿನ ಸಹಾಯಕ ಆಯುಕ್ತರಾದ ಪ್ರಸನ್ನರವರು ಧ್ವಜಾರೋಹಣಗೈದರು.
ಬಳಿಕ ಮಾತನಾಡಿದ ಪ್ರಸನ್ನರವರು ಸಬ್ಮೆರಿನ್ನ ಸ್ಪೋಟದಲ್ಲಿ ಮಡಿದ ಯೋದರಿಗೆ ಸಂತಾಪ ಸೂಚಿಸಿದರು. ಸ್ವಾತಂತ್ರ ದೇಶ ಕೇವಲ ಹೆಸರಿಗೆ ಮಾತ್ರವಲ್ಲ ಹಾಗೆಯೇ ಸ್ವಾತಂತ್ರದಿನ ಇಂದಿಗೆ ಮಾತ್ರ ವಲ್ಲ ನಮ್ಮವರು ಅಂದು ಬ್ರಿಟಿಷರ ಕೈಯಿಂದ ಈ ದೇಶವನ್ನು ಸ್ವತಂತ್ರಗೊಳಿಸಿದ್ದನ್ನು ನಾವು ಅನುಭವಿಸಬೇಕಾಗಿದೆ ಮುಂದಿನದಿನಗಳಲ್ಲಿ ಬಲಿಷ್ಟವಾದ ದೇಶವನ್ನು ಸಂವಿದಾನಬದ್ದವಾಗಿ ಕಟ್ಟೋನ ಎನ್ನುವ ಸಂದೇಶವನ್ನು ನೀಡಿದರು
No comments:
Post a Comment