10ವಿಐಎಲ್3 : ಭಾರತೀಯ ಜನತಾ ಪಾಟರ್ಿಯ ಕೇಪು ಶಕ್ತಿ ಕೇಂದ್ರದ ವತಿಯಿಂದ ಸದಸ್ಯತ್ವ ಅಭಿಯಾನ ಭಾನುವಾರದಿಂದ ಪ್ರಾರಂಭವಾಯಿತು. ಮೊದಲ ಸದಸ್ಯನಾಗಿ ಕೇಪು ಗ್ರಾಮದ ಪಂಜಿಕಲ್ಲು ಪ್ರದೀಪ್ ಪಿ ಅವರನ್ನು ನೊಂದಾವಣಿ ಮಾಡುವ ಮೂಲಕ ಮಾಡಲಾಯಿತು. ಈ ಸಂದರ್ಭ ಕೇಪು ಶಕ್ತಿ ಕೇಂದ್ರದ ಬಾಲಚಂದ್ರ ಕಟ್ಟೆ, ಬಾಲಕೃಷ್ಣ ಕಾರಂತ ಎರುಂಬು, ಮನೋಹರ ಶೆಟ್ಟಿ, ಗುರುವಪ್ಪ, ಹರಿಪ್ರಸಾದ್ ಯಾದವ್, ಗೋಪಾಲ ಕೃಷ್ಣ ಶೆಟ್ಟಿ ಪೆರುವಾಯಿ, ಜಯರಾಮ ರೈ ಹಾಜರಿದ್ದರು.

No comments:
Post a Comment