Tuesday, 6 November 2012

ದ.ಕ ಜಿಲ್ಲೆ ಹೆಸರಾಂತ ದೇವಾಲಯಗಳಲ್ಲಿ ಒಂದಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಜೀಣರ್ೋದದ್ದಾರ ಕಾರ್ಯ ಭರದಿಂದ ನಡೆಯುತ್ತಿದ್ದು ನಿಣರ್ಾಯಕ ಹಂತ  ತಲುಪಿದ್ದ ದೇವಳದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು .ದೇವಳದ ಗರ್ಭಗುಡಿಯ ದೀಪದಳಿಯ ಅಧಿಷ್ಟಾನದಲ್ಲಿ 'ಪಾದುಕನ್ಯಾಸ' ಮತ್ತು ಗರ್ಭಗುಡಿಯಲ್ಲಿ 'ಸ್ವರ್ಣನಿಧಿ' ಸ್ಥಾಪನೆ ಮಾಡಲಾಯಿತು.
ಮಾಜಿಮುಖ್ಯ ಮಂತ್ರಿ ಹಾಗೂ ದೇವಳದ ಜೀಣರ್ೋದ್ದಾರ ಸಮಿತಿ ಗೌರಾವಾದ್ಯಕ್ಷರು ಆಗಿರುವ ಡಿ ವಿ.ಸದಾನಂಧ ಗೌಡ ಇನ್ನೋರ್ವ ಗೌರಾವಾದ್ಯಕ್ಷ  ಸಂಕಪ್ಪ ರೈ ಅಧ್ಯಕ್ಷರೂ ಆಗಿರುವ ಸಂಸದನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್ ದೇವಳದ ಶಿಲ್ಪಿ ಪ್ರಸಾದ್ ಮುನಿಯಂಗಳ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ  ಜೀಣರ್ೋದ್ದಾರ ಸಮಿತಿ  ಅಧ್ಯಕ್ಷರೂ ಆಗಿರುವ ನನ್ಯ ಅಚ್ಚುತ ಮುಡೆತ್ತಾಯ ,ವ್ಯವಸ್ಥಾಪನಾ ಸಮಿತಿ ಜೀಣರ್ೋದ್ದಾರ ಸಮಿತಿ    ಸದಸ್ಯರುಗಳು  ಪಾದುಕನ್ಯಾಸ ನೆರವೇರಿಸಿದರು.ಗರ್ಭಗುಡಿಯ ನೈರುತ್ಯ ದಿಕ್ಕಿನಲ್ಲಿ ಸಿಕ್ಕಿದ ಸುಮಾರು 7.5 ಲಕ್ಷ ರೂ ಮೌಲ್ಯದ ಸ್ವರ್ಣ ಸಂಚಯದೊಂದಿಗೆ ಹೆಚ್ಚುವರಿ ಸ್ವರ್ಣವನ್ನು ದೇವಳದ ವತಿಯಿಂದ 'ಸ್ವರ್ಣ ನಿಧಿ' ಸ್ಥಾಪನೆಗೆ ಅಪರ್ಿಸಲಾಯಿತು.ಜೊತೆಗೆ ಅನೇಕ ಭಕ್ತಾಧಿಗಳು ಸ್ವರ್ಣ ಬೆಳ್ಳಿ ಮತ್ತು ನವರತ್ನವನ್ನು ಅಪರ್ಿಸಿದರು.

 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...