ರೈತರಿಗೆ ಆಶಾದಾಯಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಕೃಷಿ ಯಂತ್ರ ಮೇಳ-2012 ಇದರ ಉದ್ಘಾಟನಾ ಸಮಾರಂಭ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು.
ಸಮಾರಂಬವನ್ನು ಧರ್ಮಸ್ಥಳ ಧಮರ್ಾಧಿಕಾರಿ ಪದ್ಮಭೂಷಣ ರಾಜಷರ್ಿ ಡಾ.ಡಿ. ವೀರೇಂದ್ರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮೊಬೈಲ್ ಮುಖಂತರ ಟಿಲ್ಲರ್ ಮತ್ತು ನೀರಿನ ಯಂತ್ರಕ್ಕ ಚಾಲನೆ ನೀಡಿ ,ಮಾತನಾಡಿ ನಮ್ಮ ದೇಶ ಕೃಷಿ ಪ್ರಧಾನ ದೇಶ ,ಜಿಲ್ಲೆ ಮಲೆನಾಡಿನ ಮಳೆಯ ಆಶ್ರಯದಲ್ಲಿದೆ,ಆದ್ದರಿಂದ ಪ್ರಮುಖವಾಗಿ ಕೃಷಿ ಆಧಾರಿತ ದೇಶ ಎಂದರು.ಈಗಾಗಲೇ ಕೃಷಿ ಲಾಭದಾಯಕವಾಗಿದ್ದು ,ಗ್ರಾಮೀಣ ಕೃಷಿಕರು ಇಂತಹ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಯಂತ್ರದ ಉಪಯೋಗವನ್ನು ಪಡೆದುಕೊಳ್ಳಬೇಕು, ಈ ಮೂಲಕ ಕ್ರಷಿಕರು ಉತ್ತಮಮಟ್ಟಕ್ಕೇರಬೇಕು ಎಂದು ಆಶೀಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಂಕೋಡಿ ಪದ್ಮನಾಭ ಭಟ್ ವಹಿಸಿದ್ದರು.ವೇದಿಕೆಯಲ್ಲಿ ಯೋಗೀಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್,ಎಂ.ಎನ್ ರಾಜೇಂದ್ರ ಕುಮಾರ್ .ವಿವಿಭಟ್ ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಾರಂಬವನ್ನು ಧರ್ಮಸ್ಥಳ ಧಮರ್ಾಧಿಕಾರಿ ಪದ್ಮಭೂಷಣ ರಾಜಷರ್ಿ ಡಾ.ಡಿ. ವೀರೇಂದ್ರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮೊಬೈಲ್ ಮುಖಂತರ ಟಿಲ್ಲರ್ ಮತ್ತು ನೀರಿನ ಯಂತ್ರಕ್ಕ ಚಾಲನೆ ನೀಡಿ ,ಮಾತನಾಡಿ ನಮ್ಮ ದೇಶ ಕೃಷಿ ಪ್ರಧಾನ ದೇಶ ,ಜಿಲ್ಲೆ ಮಲೆನಾಡಿನ ಮಳೆಯ ಆಶ್ರಯದಲ್ಲಿದೆ,ಆದ್ದರಿಂದ ಪ್ರಮುಖವಾಗಿ ಕೃಷಿ ಆಧಾರಿತ ದೇಶ ಎಂದರು.ಈಗಾಗಲೇ ಕೃಷಿ ಲಾಭದಾಯಕವಾಗಿದ್ದು ,ಗ್ರಾಮೀಣ ಕೃಷಿಕರು ಇಂತಹ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಯಂತ್ರದ ಉಪಯೋಗವನ್ನು ಪಡೆದುಕೊಳ್ಳಬೇಕು, ಈ ಮೂಲಕ ಕ್ರಷಿಕರು ಉತ್ತಮಮಟ್ಟಕ್ಕೇರಬೇಕು ಎಂದು ಆಶೀಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಂಕೋಡಿ ಪದ್ಮನಾಭ ಭಟ್ ವಹಿಸಿದ್ದರು.ವೇದಿಕೆಯಲ್ಲಿ ಯೋಗೀಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್,ಎಂ.ಎನ್ ರಾಜೇಂದ್ರ ಕುಮಾರ್ .ವಿವಿಭಟ್ ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
No comments:
Post a Comment