Saturday, 3 November 2012

ವಿಧಾನ ಸಭೆಯ ಉಪಾಧ್ಯಕ್ಷ ಎನ್ ಯೋಗೀಶ್ ಭಟ್ ಮಾತನಾಡಿ ರಾಜ್ಯ ಸರಕಾರವು ರೈತರಿಗಾಗಿ ರೂ.19600 ಕೋಟಿ ಬಜೆಟ್ನಲ್ಲಿ ಮೀಸಲಿರಿಸಿದ್ದು, ಈ ಪೈಕಿ ರೂ.5200ಕೋಟಿ ರೈತರಿಗಾಗಿ ಉಚಿತ ವಿದ್ಯುತ್ ,ರೂ.900ಕೋಟಿ ತೋಟಗಾರಿಕೆ, ರೂ862ಕೋಟಿ ಪಶುಸಂಗೋಪನೆ ,ರೂ.50 ಕೋಟಿ ರೈತರ ಸಹಾಯ ಕೇಂದ್ರಕ್ಕೆ ಮೀಸಲಿರಿಸಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಏಕೈಕ ರಾಜ್ಯ ಸರಕಾರ ಕನರ್ಾಟಕವಾಗಿದ್ದು, ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...