Tuesday, 7 April 2020
Bhavana nammaPuttur
ವಿಶ್ವದಾದ್ಯಂತ ಜನರ ಭೀತಿಗೆ ಕಾರಣವಾದ ಕೊರೊನಾ ಮಹಾಮಾರಿಯನ್ನು ಭೌತಿಕವಾಗಿ ಕಂಡವರಿಲ್ಲ. ಹಲವರು ಹಲವು ರೀತಿಯಲ್ಲಿ ಈ ವೈರಸ್ ಅನ್ನು ಚಿತ್ರಿಸುವ ಮೂಲಕ ಈ ವೈರಾಣುವಿನ ಭೀಕರತೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ. ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ಕೂಡಾ ಇದೇ ರೀತಿಯ ಪ್ರಯತ್ನವೊಂದನ್ನು ಮಾಡಿದೆ. ಪ್ರಸಾದನ ಕಲೆಯಲ್ಲಿ ವಿಭಿನ್ನತೆಯನ್ನು ಪರಿಚಯಿಸಿರುವ ಈ ತಂಡ ಇದೀಗ ಕೊರೊನಾ ವೈರಸ್ ಗೆ ಮುಖವಾಡದ ರೂಪ ನೀಡಿ ಗಮನಸೆಳೆದಿದೆ.
Subscribe to:
Post Comments (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...
No comments:
Post a Comment