ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಪ್ರಾದೇಶಿಕ ಸಾರಿಗೆ ಇಲಾಖೆ ಪುತ್ತೂರು, ರೋಟರಿ ಕ್ಲಬ್ ಸಿಟಿ ಪುತ್ತೂರು, ಧರ್ಮಸ್ಥಳ ಗ್ರಾಮಭಿವೃದ್ಧಿಯೋಜನೆ ಪುತ್ತೂರು, ಇದರಸಹಯೋಗದಲ್ಲಿ
ಕೊಡಿಪಾಡಿ ಜನಾರ್ಧನ ದೇವಸ್ಥಾನದ ಎದುರುಗದ್ದೆಯಲ್ಲಿ ಭತ್ತಬೆಳೆಯೋಣ-ಗದ್ದೆಗೆ ಇಳಿಯೋಣ-ಬದುಕು ಕಟ್ಟೋಣ ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಚಾಲನೆಯನ್ನು ನೀಡಿದರ
No comments:
Post a Comment