ಪುತ್ತೂರು ನಗರ ಪೋಲೀಸ್ ಠಾಣೆ ಯ ವೃತ್ತ ನಿರೀಕ್ಷಕ ಮಹೇಶ್ ಪ್ರಾಸಾದ್ರವರು ಅದ್ಯಕ್ಷತೆ ವಹಿಸಿ ಮಾತನಾಡಿ ಪೋಲೀಸ್ ಸಿಬ್ಬಂದಿಗಳ ಕಷ್ಟಸುಖದ ಕುರಿತು ತಿಳಿದಿದೆ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಗಳಿಗೆ ಅವಮಾನ ಆಗಬಾರದು ಹಾಗೆ ಒಂದು ವೇಳೆ ಆದರೆ ಸುಮ್ಮನಿರುವುದಿಲ್ಲ ಒಳ ಅವಮಾನಕ್ಕೆ ಒಳಗಾಗಬೇಡಿ ಅಪರಾಧನಿಯಂತ್ರಣ ಮಾಡಲು ನಮ್ಮ ಜೊತೆ ಹೆಗಲು ಕೊಡಿ ಎಂದು ಹೇಳಿದರು. ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಮೇಲೆ ನಾವು ಪುತ್ತೂರಿನ ಜನತೆ ನೆಮ್ಮದಿಯಿಂದ ಇರಲಿ ಎಂದು ಕೆಲಸ ನಿರ್ವಹಿಸುತ್ತೇವೆ. ಹೊಸದಾಗಿ ಬಂದಿರುವ ಸಿಬಂದಿಗಳು ಡಿ ಮೋರಲೈಸ್ಡ್ ಆಗುವ ಅವಶ್ಯಕತೆ ಇಲ್ಲ. ನಾವು ಪ್ರಾಣಿಗಳನ್ನು ಕಂಟ್ರೋಲ್ ಮಾಡುವುದಿಲ್ಲ ಮನುಷ್ಯರನ್ನು ಕಂಟ್ರೋಲ್ ಮಾಡುವವರು ಎಂದು ತಿಳಿದಿರಲಿ ಎಂದು ಸಿಬಂದಿಗಳು ಎಚ್ಚರಿಸಿದರು.
ಪುತ್ತೂರು ನಗರ ಸಂಚಾರ ಠಾಣೆಯ ಎಸ್ ಐ ಜಗದೀಶ ರೆಡ್ಡಿ ಯವರು ಮಾತನಾಡಿ ನಮ್ಮ ಪಾಲಿಗೆ ವಗರ್ಾವಣೆ ಸಂದರ್ಭವೇ ಸಮಾರಂಭ. ಪುತ್ತೂರಿಗೆ ವಗರ್ಾವಣೆ ಆದ ಮೇಲೆ ನೆಮ್ಮದಿ ಸಿಕ್ಕಿದೆ ಎಂದರು.ಪುತ್ತೂರು ಕ್ಷೇತ್ರ ಪವಿತ್ರ ಕ್ಷೇತ್ರ ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ವಗರ್ಾವಣೆ ಗೊಳಗಾದವರು ಮತ್ತು ಹೊಸದಾಗಿ ಪುತ್ತೂರು ಠಾಣೆಗೆ ಆಗಮಿಸಿದ ಸಿಬಂದಿಗಳು ಅವರ ಅನಿಸಿಕೆ ವ್ಯಕ್ತ ಪಡಿಸಿದರು.ಎಸ್ ಐ ಓಮನ ಕೆ ಹಾಗೂ ಎ ಎಸ್ ಐಗಳಾದ ಲೋಕನಾಥ್ ರುಕ್ಮಯ್ಯ ಗೌಡ , ಜಯರಾಮ ,ಉಮೇಶ್ ಮತ್ತಿರರು ವೇದಿಕೆಯಲ್ಲಿ ಉಪಸ್ಥಿತರಿದ್ದರು
No comments:
Post a Comment